Friday, 18th October 2024

ಲೋನ್ ಆಪ್ ಅವಾಂತರ: 900 ಪ್ರಕರಣ ದಾಖಲು

ಬೆಂಗಳೂರು: ರಾಜ್ಯದಲ್ಲಿ ಲೋನ್ ಆಪ್ ಗಳಿಂದ ಮಾನ, ಪ್ರಾಣ ಹಾನಿ ಹೆಚ್ಚಾಗುತ್ತಿವೆ. ಲೋನ್ ಆಪ್ ಕಂಪನಿಗಳ ಕಿರುಕುಳ ಸಂಬಂಧ 900 ಪ್ರಕರಣ ದಾಖಲಾಗಿವೆ. ಆನ್ ಲೈನ್ ಹಣಕಾಸು ವ್ಯವಹಾರದ ಜಾಲಕ್ಕೆ ಸಿಲುಕಿ ಮಾನದ ಜೊತೆಗೆ ಪ್ರಾಣವನ್ನು ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಸಾವಿರಾರು ಮಂದಿ ತಮ್ಮ ಆಧಾರ್, ಪಾನ್ ಹಾಗೂ ಬ್ಯಾಂಕ್ ಖಾತೆ ಸಂಖ್ಯೆಯ ವಿವರ ನೀಡಿ ಆನ್ ಲೈನ್ ಆಪ್ ಗಳ ಮೂಲಕ ಸಾಲ ಪಡೆಯುತ್ತಿದ್ದಾರೆ. ತಮ್ಮ ಮೊಬೈಲ್ ನಲ್ಲೇ ನೋಂದಣಿ ಪ್ರಕ್ರಿಯೆ ಮಾಡುತ್ತಿದ್ದಾರೆ. ಬಳಿಕ ಲೋನ್ […]

ಮುಂದೆ ಓದಿ