ವಾರಣಾಸಿ: ಸಿರಿಧಾನ್ಯಗಳ ಹೆಚ್ಚಿನ ಬಳಕೆಯನ್ನು ಕೇಂದ್ರ ಸರ್ಕಾರ ಉತ್ತೇಜಿಸುತ್ತಿದೆ. ಇದಕ್ಕೆ ಕೈಜೋಡಿಸಿರುವ ಉತ್ತರ ಪ್ರದೇಶದ ಕಾಶಿ ವಿಶ್ವನಾಥ ದೇಗುಲವು ಭಕ್ತರಿಗೆ ಸಿರಿಧಾನ್ಯಗಳಿಂದ ತಯಾರಿಸಿದ “ಶ್ರೀ ಅನ್ನ’ ಪ್ರಸಾದ ವಿತರಿಸಲು ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಂಸತ್ ಕ್ಷೇತ್ರ ವಾರಣಾಸಿಯ ಕಾಶಿ ವಿಶ್ವನಾಥ ದೇಗುಲದಲ್ಲಿ ಇನ್ನು ಮುಂದೆ “ಲಡ್ಡು ಪ್ರಸಾದ’ದ ಬದಲಾಗಿ “ಸಿರಿಧಾನ್ಯ ಲಡ್ಡು’ ನೀಡಲಾಗುತ್ತದೆ. ಸಿರಿಧಾನ್ಯಗಳನ್ನು ಪ್ರಧಾನಿ ಮೋದಿ ಅವರು “ಶ್ರೀ ಅನ್ನ’ ಎಂದು ಇತ್ತೀಚೆಗೆ ಹೆಸರಿಸಿದ್ದರು. ಈ ಕುರಿತು ಮಾಹಿತಿ ನೀಡಿದ ವಾರಣಾಸಿ ಮುಖ್ಯ ಅಭಿವೃದ್ಧಿ […]