Friday, 20th September 2024

MLA Basavaraj Mattimadu: ಸಮಾಜದಲ್ಲಿನ ಸಮಸ್ಯೆ ಪ್ರಕಟಿಸಿ ಪರಿಹಾರ ನೀಡಬೇಕು- ಶಾಸಕ ಮತ್ತಿಮಡು

ಕಮಲಾಪುರ: ಧ್ವನಿ ಇಲ್ಲದವರಿಗೆ ಧ್ವನಿಯಾಗಿ ನಿಲ್ಲುವ ಕೆಲಸ ಪತ್ರಕರ್ತರು ಮಾಡಬೇಕು. ಸಮಾಜದಲ್ಲಿನ ಸಮಸ್ಯೆ ಗಳ ಸುದ್ದಿ ಪ್ರಕಟಿಸಿ ಪರಿಹಾರ ಒದಗಿಸಬೇಕು. ತಪ್ಪು ಮಾಡಿದವರ ಕಿವಿ ಹಿಂಡುವದು ಪ್ರತಿಯೊಬ್ಬ ಪತ್ರಕರ್ತನ ಆದ್ಯ ಕರ್ತವ್ಯವಾಗಿದೆ. ಈ ಮೂಲಕ ಸಮಾಜವನ್ನು ಸರಿದಾರಿಗೆ ತರುವವನೇ ನಿಜವಾದ ಪತ್ರಕರ್ತ ಎಂದು ಶಾಸಕ ಬಸವರಾಜ ಮತ್ತಿಮಡು ಹೇಳಿದರು. ಪಟ್ಟಣದ ಆಕೃತಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ) ಕಮಾಪುರ ತಾಲೂಕಾ ಘಟಕದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ, ವಿವಿಧ ಕ್ಷೇತ್ರದ ಪ್ರಮುಖರಿಗೆ […]

ಮುಂದೆ ಓದಿ