Sunday, 27th October 2024

MLA B N Ravikumar: ರೈತರ ಭೂ ಸ್ವಾಧೀನಕ್ಕೆ ಯಾವುದೇ ಕಾರಣಕ್ಕೂ ಜಮೀನು ಬಿಡುವುದಿಲ್ಲ- ಶಾಸಕರಿಗೆ ರೈತರ ಮನವಿ

ಶಿಡ್ಲಘಟ್ಟ: ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಗ್ರಾಮಗಳಿಗೆ ಹೊಂದಿಕೊಂಡಿರುವ ರೈತರ ಜಮೀನನ್ನು ಇದ್ದಕ್ಕಿದ್ದಂತೆ ಕೆಐಎಡಿಬಿ ಮೂಲಕ ಅಧಿಸೂಚನೆ ಕೊಟ್ಟಿದ್ದು, ಭೂಸ್ವಾಧೀನಕ್ಕೆ ಯಾವುದೇ ಕಾರಣಕ್ಕೂ ಜಮೀನು ಬಿಡುವುದಿಲ್ಲವೆಂದು ರೈತರು ಮೇಲೂರಿನ ಶಾಸಕರ ಸ್ವಗೃಹದಲ್ಲಿ ಶಾಸಕ ಬಿ.ಎನ್ ರವಿಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ಪಿಎಲ್ ಕಂಪೆನಿಯ ಹೆಸರಿನಲ್ಲಿ ಸುಮಾರು 2000 ಎಕರೆಗೂ ಹೆಚ್ಚಿನ ರೀತಿಯಲ್ಲಿ ರೈತರಿಗೆ ಆಸೆ ಆಮಿಷಗಳನ್ನು ತೋರಿಸಿ ಅಗ್ರಿಮೆಂಟ್ ಗಳನ್ನು ಹಾಕಿಕೊಂಡು ಮೋಸ ಮಾಡಿದ್ದು ಅದರಲ್ಲಿ 521 ಎಕರೆ ಜಮೀನು ಕೆಐಡಿಬಿಗೆ […]

ಮುಂದೆ ಓದಿ