Friday, 20th September 2024

YeshwantRayaGowda Patil: ಇತರೆ ರಾಜ್ಯಗಳಿಗೆ ವಿದ್ಯುತ್ ಕೊಡುವಷ್ಟರ ಮಟ್ಟಿಗೆ ಸಶಕ್ತ ಶಾಲಿಯಾಗಿದೆ- ಶಾಸಕ ಅಂದಾಜು ಸಮಿತಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ

ಇಂಡಿ: ಹಿಂದಿನ ,ಇಂದಿನ ಸರಕಾರಗಳು ರೈತಾಪಿ ವರ್ಗ ಹಾಗೂ ಬಡವರ, ಜನಸಾಮಾನ್ಯರ ಮೂಲಭೂತ ಸೌಲಭ್ಯಗಳು ಒದಗಿಸುವ ಪ್ರಮಾಣಿವಾಗಿ ಕೆಲಸ ಮಾಡಿವೆ. ಈ ಹಿಂದೆ ವಿದ್ಯುತ ಬೇರೆ ರಾಜ್ಯಗಳಿಂದ ಖರೀದಿಸುವ ಪರಸ್ಥಿತಿ ಇತ್ತು ಆದರೆ ಕರ್ನಾಟಕ ರಾಜ್ಯ ಸ್ವಾವಲಂಭನೆಯಾಗಿ ಇತರೆ ರಾಜ್ಯಗಳಿಗೆ ವಿದ್ಯುತ ಕೊಡುವಷ್ಟರ ಮಟ್ಟಿಗೆ ಸಶಕ್ತ ಶಾಲಿಯಾಗಿದೆ ಎಂದು ಶಾಸಕ ಹಾಗೂ ಅಂದಾಜು ಸಮಿತಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು. ಕರ್ನಾಟಕ ವಿದ್ಯುತ ಪ್ರಸರಣ ನಿಗಮದ ಇಂಡಿ ತಾಲೂಕಿನ ನಾದ ಗ್ರಾಮದಲ್ಲಿ ನಿರ್ಮಿಸಲಾದ ಎಂ,.ವ್ಹಿ ಎ .೧೧೦/೧೧ […]

ಮುಂದೆ ಓದಿ