Thursday, 19th September 2024

MP Dr K Sudhakar: ಸಂಸದ ಸುಧಾಕರ್, ನಗರಸಭೆ ನಿಯೋಜಿತ ಅಧ್ಯಕ್ಷ ಉಪಾಧ್ಯಕ್ಷರ ವಿರುದ್ಧ ತಿರುಗಿ ಬಿದ್ದ ಕಾಂಗ್ರೆಸ್ ಮುಖಂಡರು

ಸವಾಲು ಪ್ರತಿಸವಾಲು ಬಹಿರಂಗ ಚರ್ಚೆಯ ಮಾತಿನ ಬಾಣ ಬಿರುಸುಗಳಿಗೆ ಸುಸ್ತಾದ ಮಾಧ್ಯಮದವರು ಚಿಕ್ಕಬಳ್ಳಾಪುರ: ನಗರಸಭೆ ಚುನಾವಣೆಯ ಬಳಿಕ ಶಾಸಕ ಪ್ರದೀಪ್ ಈಶ್ವರ್ ನೀಡಿದ ಹೇಳಿಕೆ ಖಂಡಿಸಿ ಶುಕ್ರವಾರ ನಗರಸಭೆಯ ನೂತನ ಅಧ್ಯಕ್ಷ ಗಜೇಂದ್ರ ಹಾಗೂ ಜೆ.ನಾಗರಾಜ್ ಸುದ್ದಿಗೋಷ್ಟಿ ನಡೆಸುತ್ತಿದ್ದಂತೆ ಶನಿವಾರ ಶಾಸಕ ಪ್ರದೀಪ್ ಬೆಂಬಲಿಗರು ಸೇರಿ ಕಾಂಗ್ರೆಸ್ ಮುಖಂಡರಿ0ದ ಸಾಲುಸಾಲು ಸುದ್ದಿಗೋಷ್ಟಿ ನಡೆದ ಸಂಸದ ಡಾ.ಕೆ.ಸುಧಾ ಕರ್, ನಗರಸಭೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಅವಾಚ್ಯ ಪದ ಪ್ರಯೋಗ , ಪ್ರತಿ-ಸವಾಲು ಎಸೆಯುವ ಮೂಲಕ ವಾಗ್ದಾಳಿ […]

ಮುಂದೆ ಓದಿ