Friday, 20th September 2024

Newspaper Distributor: ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ, ಆರೋಗ್ಯ ವಂತ ಸಮಾಜಕ್ಕೆ ಸಹಕಾರಿ: ಅಜಿತ್‌ಬಾಬು

ಪತ್ರಿಕಾ ವಿತರಕರಿಗೆ ಲಯನ್ಸ್ ಸಂಸ್ಥೆಯಿಂದ ರೈನ್ ಕೋಟ್ ವಿತರಿಸಿ ಹೇಳಿಕೆ ಗೌರಿಬಿದನೂರು: ಸೂರ್ಯ ಹುಟ್ಟುವ ಮುನ್ನ ಮನೆಮನೆಗೆ ಪತ್ರಿಕೆ ತಲುಪಿಸುವ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿರುವ ಪತ್ರಿಕಾ ವಿತರಕರ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಲಯನ್ಸ್ ಸಂಸ್ಥೆ 317 ಎಫ್‌ನ ಪಿಆರ್‌ಒ ಮತ್ತು ಹುಮೆನಿಟೆರಿಯನ್ ಸೇವಾ ಕಾರ್ಯಗಳ ಜಿಲ್ಲಾಧಿಕಾರಿಯಾದ ಅಜಿತ್ ಬಾಬು ತಿಳಿಸಿದರು. ನಗರದ ಮುನೇಶ್ವರ ಬಡಾವಣೆಯಲ್ಲಿನ ಲಯನ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ಬೆಂಗಳೂರಿನ ಸರ್ವಜ್ಞ ನಗರ ಲಯನ್ಸ್ ಸಂಸ್ಥೆ ಮತ್ತು ಸ್ಥಳೀಯ ಲಯನ್ಸ್ ಸಂಸ್ಥೆಯ ಸಹಯೋಗದೊಂದಿಗೆ ಸುಮಾರು 30ಕ್ಕೂ […]

ಮುಂದೆ ಓದಿ