Friday, 20th September 2024

ಕೂಡಗಿ ಎನ್.ಟಿ.ಪಿ.ಸಿ ಯಲ್ಲಿ ಅಗ್ನಿಶಾಮಕ ಅಣಕು ಪ್ರಾತ್ಯಕ್ಷಿಕತೆ

ಕೋಲಾರ: ತಾಲ್ಲೂಕಿನ ಕೂಡಗಿ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಅಣುಕು ಅಗ್ನಿಶಾಮಕ ಪ್ರಾತ್ಯಕ್ಷಿಕತೆ ನಡೆಯಿತು. ಎನ್.ಟಿ.ಪಿ.ಸಿ ಯ ಹಿರಿಯ ಅಧಿಕಾರಿಗಳು ಹಾಗೂ ಸರ್ಕಾರಿ ಅಧಿಕಾರಿಗೂ ಉಪಸ್ಥಿತಿರಿದ್ದರು. ಅಗ್ನಿ ಶಾಮಕ ಅಣಕು ಪ್ರಾತ್ಯಕ್ಷಿಕತೆ ಬೆಂಕಿ ಸನ್ನಿವೇಶವನ್ನು ಉಷ್ಣ ವಿದ್ಯುತ್ ಸ್ಥಾವರದ ಕಲ್ಲಿದಲು ಕನ್ವೆಯರ್ ನಲ್ಲಿ ನಡೆಸಲಾಯಿತು. ಕೂಡಗಿ ಎನ್ ಟಿ ಪಿ ಸಿ ತುರ್ತು ನಿರ್ವಹಣಾ ತಂಡಗಳು ತ್ವರಿತವಾಗಿ ಕಾರ್ಯ ನಿರ್ವಹಿಸಿ ಪರಿಸ್ಥಿತಿಯನ್ನು ನಿಯಂತ್ರಿಸುವ ಸನ್ನಿವೇಶ ಸೃಷ್ಟಿಸಲಾಗಿತ್ತು. ಈ ಸಂದರ್ಭದಲ್ಲಿ ಬೆಳಗಾವಿಯ ಕಾರ್ಖಾನೆ ಹಾಗೂ ಬಾಯ್ಲರ್ ಗಳ, ಕೈಗಾರಿಕಾ ಸುರಕ್ಷತೆ […]

ಮುಂದೆ ಓದಿ

ಹಿಮಬಂಡೆ ಸ್ಫೋಟ: 50 ದಾಟಿದ ಮೃತರ ಸಂಖ್ಯೆ

ನವದೆಹಲಿ: ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಹಿಮಬಂಡೆ ಸ್ಫೋಟ ಮತ್ತು ಪ್ರವಾಹ ದುರಂತ ಘಟನೆಯಲ್ಲಿ ಮಡಿದವರ ಸಂಖ್ಯೆ ಏರುತ್ತಲಿದೆ. ಕಳೆದ ಭಾನುವಾರ ತಪೋವನ್ ಸುರಂಗದಲ್ಲಿ ಆರು...

ಮುಂದೆ ಓದಿ