Sunday, 8th September 2024

ಬಸವ ಜಯಂತಿ ಅಂಗವಾಗಿ ವಿಶ್ವಗುರು ಬಸವೇಶ್ವರರ ಭಾವಚಿತ್ರ ಮೆರವಣಿಗೆ

ಮಾನ್ವಿ: ಪಟ್ಟಣದ ಬಸವ ವೃತ್ತದಲ್ಲಿ ಬಸವ ಜಯಂತಿ ಅಂಗವಾಗಿ ವಿಶ್ವಗುರು ಬಸವೇಶ್ವರರ ಭಾವಚಿತ್ರಕ್ಕೆ ಶಾಸಕ ರಾಜಾ ವೆಂಕಟಪ್ಪ ನಾಯಕ ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ ರಂಜಾನ್ ಹಾಗೂ ಬಸವ ಜಯಂತಿ ಹಬ್ಬಗಳು ಹಿಂದೂ ಮತ್ತು ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬಗಳಾಗಿದ್ದು ಒಂದೇ ದಿನ ಬಂದಿರುವುದು ವಿಶೇಷವಾಗಿದೆ. ಬಸವಣ್ಣನವರು ದಯೆಯೇ ಧರ್ಮದ ಮೂಲವಯ್ಯ ಎನ್ನುವುದನ್ನು ೧೨ನೇ ಶತಮಾನದಲ್ಲಿಯೇ ಭೊದಿಸಿ ದ್ದಾರೆ. ಅನುಭವ ಮಂಟಪ್ಪದ ಮೂಲಕ ಪ್ರತಿಯೋಬ್ಬ ಕಾಯಕ ಜೀವಿಗೂ ಸಮಾನತೆ ಯನ್ನು ಅತ್ಮ ಗೌರವ ವನ್ನು […]

ಮುಂದೆ ಓದಿ

ತತ್ತ್ವ ಸಿದ್ಧಾಂತ ಮೈಗೂಡಿಸಿಕೊಂಡು ಉತ್ತಮವಾಗಿ ಕಾರ್ಯ ನಿರ್ವಹಿಸಿ

ರಾಯಚೂರು: ಶಾರದಾಂಬೆ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್ ನಲ್ಲಿ ಬಸವ ಜಯಂತಿ ಆಚರಿಸುವ ಮೂಲಕ ಬಸವ ತತ್ತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ಉತ್ತಮ ಕಾರ್ಯ ನಿರ್ವಹಿಸಬೇಕು ಎಂದು ಬ್ಯಾಂಕಿನ ವ್ಯವಸ್ಥಾಪಕ...

ಮುಂದೆ ಓದಿ

ನೇತಾಜಿ ಪ್ರಾಥಮಿಕ ಪ್ರೌಢಶಾಲೆಯಲ್ಲಿ ನಗೆಹಬ್ಬ

ಮಾನ್ವಿ: ಪಟ್ಟಣದ ನೇತಾಜಿ ಪ್ರಾಥಮಿಕ ಫ್ರೌಡಶಾಲೆಯಲ್ಲಿ ನಡೆದ ನಗೆ ಹಬ್ಬ ಕಾರ್ಯಾಕ್ರಮವನ್ನು ಹಾಸ್ಯ ಕಲಾವಿದರಾದ ಹಿಂದೂಮತಿ ಸಾಲಿಮಠ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿ ಕನ್ನಡ...

ಮುಂದೆ ಓದಿ

ದಂಡಾಧಿಕಾರಿ ರಾಣಿ ನಿರ್ಲಕ್ಷ್ಯ … ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಕರೋನಾ..!

ವಿಶೇಷ ವರದಿ : ಆನಂದಸ್ವಾಮಿ ಹಿರೇಮಠ ಮಾನ್ವಿ : ತಾಲೂಕ ಹಾಗೂ ಗ್ರಾಮೀಣ ಭಾಗದಲ್ಲಿ ಕೊರೋನಾ ವೈರಸ್ (ಕೋವಿಡ್-19) ಸೋಂಕು ಕಳೆದ ಹತ್ತು ದಿನಗಳಲ್ಲಿ ಅತಿ ಹೆಚ್ಚಾಗಿ...

ಮುಂದೆ ಓದಿ

error: Content is protected !!