Thursday, 19th September 2024

‌Roopa Gururaj Column: ದಯೆಯೇ ಧರ್ಮದ ಮೂಲ

ಒಂದೊಳ್ಳೆ ಮಾತು ರೂಪಾ ಗುರುರಾಜ್ ಒಮ್ಮೆ, ಬುದ್ಧರ ಶಿಷ್ಯ ಒಂದು ಹೊಲದ ಪಕ್ಕದ ದಾರಿಯಲ್ಲಿ ನಡೆದು ಹೋಗುತ್ತಿದ್ದ. ದಾರಿಯ ಪಕ್ಕದಲ್ಲಿದ್ದ ಒಂದು ಹೊಲದಲ್ಲಿ ಒಬ್ಬ ಯುವಕ ಉಳುಮೆ ಮಾಡುತ್ತಿದ್ದ. ಇದ್ದಕ್ಕಿದ್ದಂತೆ ಅವನು ಉಳಿಮೆ ಮಾಡುತ್ತಿದ್ದ ನೇಗಿಲು ಹೊಲದ ಅಂಚಿನಲಿದ್ದ ಮೊಲದ ಗೂಡಿಗೆ ತಗುಲಿ, ಅದರ ಗೂಡು ಒಡೆದು ಮರಿಗಳು ಚೆಪಿಲ್ಲಿಯಾದವು. ಕೂಡಲೇ ಆ ಮರಿಗಳ ತಾಯಿ, ಗಾಬರಿಯಿಂದ ಜಿಗಿದು ಓಡತೊಡಗಿತು. ಸ್ವಲ್ಪ ದೂರ ಹೋದ ತಕ್ಷಣ ತನ್ನ ಮರಿಗಳ ನೆನಪಾಗಿ ಅವುಗಳನ್ನು ರಕ್ಷಿಸಲು ಆತಂಕದಿಂದ ಹಿಂದಕ್ಕೆ ಓಡಿ […]

ಮುಂದೆ ಓದಿ

Roopa Gururaj Column: ಅಜ್ಜಿ ಮಾಡಿದ ಮೀನಿನ ಪಲ್ಯ

ಒಂದೊಳ್ಳೆ ಮಾತು‌ ರೂಪಾ ಗುರುರಾಜ್ ಒಂದೂರಲ್ಲಿ ಒಬ್ಬ ಅಜ್ಜಿ ಇದ್ದಳು. ಅಜ್ಜಿಗೆ ಒಬ್ಬ ಮೊಮ್ಮಗ ಇದ್ದ. ಅವನ ಹೆಸರು ಪುಟ್ಟ. ಅಜ್ಜಿಗೆ ಪುಟ್ಟನನ್ನು ಕಂಡರೆ ಬಹಳ ಅಕ್ಕರೆ,...

ಮುಂದೆ ಓದಿ

Roopa_Gururaj_Column: ಮುಂದಿಟ್ಟ ಹಾಲನ್ನು ತಿರಸ್ಕರಿಸಿದ ರಾಮಕೃಷ್ಣನ ಬೆಕ್ಕು

ಒಂದೊಳ್ಳೆ ಮಾತು ರೂಪಾ ಗುರುರಾಜ್ ಒಮ್ಮೆ ಕೃಷ್ಣದೇವರಾಯ ಹತ್ತಾರು ಜನರಿಗೆ ಸಣ್ಣ‌ ಬೆಕ್ಕಿನ ಮರಿಗಳನ್ನು ಕೊಟ್ಟು, ಅವನನ್ನು ಸಾಕಲು ಅನುಕೂಲ ವಾಗುವಂತೆ ಒಂದೊಂದು ಹಸುವನ್ನು ಕೊಟ್ಟ. “ಮಹಾಪ್ರಭೂ...

ಮುಂದೆ ಓದಿ

Roopa Gururaj Column: ಶಿವನ ಡಮರುಗದ ನಾದಕ್ಕೆ ಧಾರಾಕಾರ ಮಳೆ

ಒಂದೊಳ್ಳೆ ಮಾತು‌ ರೂಪಾ ಗುರುರಾಜ್ ಒಂದಾನೊಂದು ಕಾಲದಲ್ಲಿ ದೇವತೆಗಳ ರಾಜನಾದ ಇಂದ್ರನು (Indra)ಯಾವುದೋ ಕಾರಣಕ್ಕೆ ರೈತರ ಮೇಲೆ ಕೋಪ ಗೊಂಡು ಹನ್ನೆರಡು ವರ್ಷಗಳ ಕಾಲ ಮಳೆಯಾಗಬಾರದೆಂದು ನಿರ್ಧರಿಸಿ...

ಮುಂದೆ ಓದಿ