Monday, 16th September 2024

ವಿದ್ಯಾವಂತರೇ ಜಾಸ್ತಿ ಭ್ರಷ್ಟರು, ಅನಕ್ಷರಸ್ಥರೇ ಪ್ರಾಮಾಣಿಕರು

ವಿಶ್ವವಾಣಿ ಕ್ಲಬ್‌ ಹೌಸ್ ಸಂವಾದ – 37 ಮೌಲ್ಯಗಳನ್ನು ಬಿಟ್ಟು ಬೇರೆ ಕಾನೂನಿನಿಂದ ಇದಕ್ಕೆ ಮದ್ದಿಲ್ಲ ವಿಶ್ವವಾಣಿ ಕ್ಲಬ್‌ಹೌಸ್ ಸಂವಾದದಲ್ಲಿ ನ್ಯಾ.ಸಂತೋಷ್ ಹೆಗ್ಡೆ ಬೆಂಗಳೂರು: ನಮ್ಮಲ್ಲಿ ವಿದ್ಯಾವಂತರೇ ಹೆಚ್ಚು ಭ್ರಷ್ಟರಾಗಿದ್ದಾರೆ, ಅವಿದ್ಯಾಂತರೇ ಪ್ರಮಾಣಿಕರು. ವಿದ್ಯಾವಂತರಿಗೆ ಭ್ರಷ್ಟಾಚಾರದ ದಾರಿಗಳು ಗೊತ್ತಿವೆ. ಹೀಗಾಗಿ, ಉತ್ತಮ ಮೌಲ್ಯಗಳ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದೇ ಹೊರತು ಕಾನೂನಿನಿಂದ ಸಾಧ್ಯವಿಲ್ಲ ಎಂದು ಲೋಕಾಯುಕ್ತ ನಿವೃತ್ತ ನ್ಯಾಯ ಮೂರ್ತಿ ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು. ವಿಶ್ವವಾಣಿ ಕ್ಲಬ್‌ಹೌಸ್ ಸಂವಾದದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಭ್ರಷ್ಟಾಚಾರಕ್ಕೆ […]

ಮುಂದೆ ಓದಿ