Monday, 16th September 2024

ಶಾಸಕ ಸಾ.ರಾ. ಒತ್ತುವರಿ ಕೇಸ್‌ಗೆ ಹೊಸ ತಿರುವು

ಇನ್ನೂ ಮೊದಲ ಸರ್ವೆಯೇ ಮುಗಿದಿಲ್ಲ, ಆದರೂ ಮರು ಸರ್ವೆ ವಿವಾದವಾಗಿದ್ದು ಏಕೆ? ಬೆಂಗಳೂರು: ಮೈಸೂರಿನ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರ ಸರಕಾರಿ ಜಾಗ ಒತ್ತುವರಿ ಪ್ರಕರಣ ಈಗ ಹೊಸ ತಿರುವು ಪಡೆದಿದೆ. ಒತ್ತುವರಿ ಮರು ಸರ್ವೇ ವಿವಾದ ಆಗುತ್ತಿರುವ ಸಂದರ್ಭದಲ್ಲಿ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಸಾರಾ ವಿರುದ್ಧ ಕೇಳಿಬಂದಿರುವ ಒತ್ತುವರಿ ಕುರಿತ ಸರ್ವೆ ಕಾರ್ಯ ಒಂದು ಬಾರಿಯೂ ನಡೆದಿಲ್ಲ ಎನ್ನುವ ಅಂಶ ಬೆಳಕಿಗೆ ಬಂದಿದೆ. ಹಿಂದಿನ ಸರ್ವೆ ಕಾರ್ಯವೇ ಮುಗಿಯದೆ ಒತ್ತುವರಿ ಪ್ರಕರಣದ ಮರು ಸರ್ವೇ ಪ್ರಶ್ನೆಯೇ […]

ಮುಂದೆ ಓದಿ