Friday, 25th October 2024

M K Stalin

‘ತಮಿಳು ತಾಯ್ ವಾಳ್ತು’ ನಾಡಗೀತೆಯಾಗಿ ಘೋಷಣೆ

ಚೆನ್ನೈ: ತಮಿಳು ತಾಯಿಯನ್ನು ಶ್ಲಾಘಿಸುವ ಹಾಡು ‘ತಮಿಳು ತಾಯ್ ವಾಳ್ತು’ ಅನ್ನು ತಮಿಳುನಾಡು ಸರ್ಕಾರ ನಾಡಗೀತೆಯಾಗಿ ಶುಕ್ರವಾರ ಘೋಷಿಸಿದೆ. ‘ತಮಿಳ್ ತಾಯ್ ವಾಳ್ತು’ ಕೇವಲ ಪ್ರಾರ್ಥನಾ ಗೀತೆ. ರಾಷ್ಟ್ರಗೀತೆ ಅಲ್ಲ. ಈ ಹಾಡು ಹಾಡುವ ವೇಳೆ ಎಲ್ಲರೂ ಎದ್ದು ನಿಲ್ಲುವ ಅಗತ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿತ್ತು. ಬೆನ್ನಲ್ಲೇ ತಮಿಳುನಾಡು ಸರ್ಕಾರ ‘ತಮಿಳ್ ತಾಯ್ ವಾಳ್ತು’ಗೆ ನಾಡಗೀತೆಯ ಸ್ಥಾನಮಾನ ನೀಡಿ ಆದೇಶ ಹೊರಡಿಸಿದೆ. 55 ಸೆಕೆಂಡುಗಳ ಈ ಹಾಡನ್ನು ಹಾಡುವಾಗ ವಿಕಲಚೇತನರನ್ನು ಹೊರತುಪಡಿಸಿ ಎಲ್ಲರೂ […]

ಮುಂದೆ ಓದಿ