Thursday, 19th September 2024

ಎಳನೀರಿಗೆ ಚರಂಡಿ ನೀರನ್ನು ಚಿಮುಕಿಸುತ್ತಿದ್ದ ವ್ಯಾಪಾರಿ ಬಂಧನ

ನೋಯ್ಡಾ: ಎಳನೀರಿಗೆ ಚರಂಡಿ ನೀರನ್ನು ಚಿಮುಕಿಸುತ್ತಿದ್ದ ಮಾರಾಟಗಾರನನ್ನು ಬಂಧಿಸಲಾಗಿದೆ. ಗ್ರೇಟರ್ ನೋಯ್ಡಾದ ಶ್ರೀ ರಾಧಾ ಕೃಷ್ಣ ಸ್ಕೈ ಗಾರ್ಡನ್ ಸಮುದಾಯದ ಬಳಿ ಈ ಘಟನೆ ನಡೆದಿದ್ದು, ಎಳನೀರನ್ನು ತಾಜಾವಾಗಿಡಲು ವ್ಯಾಪಾರಿ ಯೊಬ್ಬರು ಚರಂಡಿ ನೀರನ್ನು ಬಳಸಿದ್ದಾನೆ. ಈ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳ ಲಾಗಿದೆ. ಇದರ ನಂತರ ಗೌತಮ್ ಬುದ್ಧ ನಗರ ಪೊಲೀಸರು ತನಿಖೆ ನಡೆಸಿ ಆರೋಪಿ ಮಾರಾಟಗಾರನನ್ನು ಬಂಧಿಸಿದ್ದಾರೆ. ಬಿಸ್ರಖ್ ಪೊಲೀಸ್ ಠಾಣೆಯ ಉಸ್ತುವಾರಿ ಅನಿಲ್ ಕುಮಾರ್ ರಜಪೂತ್ ಪ್ರಕಾರ, ಆರೋಪಿ […]

ಮುಂದೆ ಓದಿ

ಎಳನೀರು ಬೆಲೆಯಲ್ಲಿ ಭಾರಿ ಕುಸಿತ…?

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಚಳಿ ಮತ್ತು ಮಳೆ ಹೆಚ್ಚಾಗಿ ರುವುದರಿಂದ ಇದರ ಪರಿಣಾಮ ಏಷ್ಯಾದ ಅತಿದೊಡ್ಡ ಎಳನೀರು ಮಾರುಕಟ್ಟೆ ಎಂಬ ಕೀರ್ತಿಗೆ ಪಾತ್ರವಾಗಿರುವ ಮದ್ದೂರು ಮಾರುಕಟ್ಟೆಯ...

ಮುಂದೆ ಓದಿ