Thursday, 19th September 2024

ಟಿಕ್ರಿ ಗಡಿಭಾಗದಲ್ಲಿ ರೈತರಿಗಾಗಿ ಶಾಶ್ವತ ಆಶ್ರಯ ಮನೆ

ನವದೆಹಲಿ: ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ದೆಹಲಿಯ ಟಿಕ್ರಿ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗಾಗಿ ಕೆಲವು ಶಾಶ್ವತ ಆಶ್ರಯ ಮನೆಗಳನ್ನು ಕಿಸಾನ್ ಸೋಷಿಯಲ್ ಆರ್ಮಿ ನಿರ್ಮಿಸಿದೆ. ಕಿಸಾನ್ ಸೋಷಿಯಲ್ ಆರ್ಮಿ ನಾಯಕ ಅನಿಲ್ ಮಲಿಕ್, ರೈತರ ದೃಢ ನಿಲುವಿನಂತೆ ಈ ಮನೆಗಳು ಸಹ ಗಟ್ಟಿಮುಟ್ಟಾಗಿವೆ. ಇದುವರೆಗೆ 25 ಮನೆಗಳನ್ನು ನಿರ್ಮಿಸಿದ್ದೇವೆ. ಮುಂದಿನ ದಿನಗಳಲ್ಲಿ 2 ಸಾವಿರದಷ್ಟು ಇಂತಹ ಮನೆಗಳನ್ನು ನಿರ್ಮಿಸಬೇಕೆಂದಿ ದ್ದೇವೆ ಎಂದರು. ತಾಪಮಾನ ಹೆಚ್ಚಿದರೆ ಪ್ರತಿಭಟನಾಕಾರರ ಅಗತ್ಯಗಳಿಗೆ ಕೂಲರ್ ಗಳನ್ನು ಇಡುತ್ತೇವೆ. ಕೇಂದ್ರ ಸರ್ಕಾರ ಕೃಷಿ ಕಾಯ್ದೆಯನ್ನು […]

ಮುಂದೆ ಓದಿ

ಕೃಷಿ ಕಾನೂನುಗಳ ವಿರುದ್ಧ ಹೋರಾಟ: ಇನ್ನೋರ್ವ ರೈತನ ಆತ್ಮಹತ್ಯೆ

ಚಂಡೀಘಡ: ಕೃಷಿ ಕಾನೂನುಗಳ ವಿರುದ್ಧ ನಡೆದ ಹೋರಾಟದಲ್ಲಿ ಪಾಲ್ಗೊಂಡಿದ್ದ ಹರಿಯಾಣದ ಜಿಂದ್ ಗ್ರಾಮದ ರೈತ , ಪ್ರತಿಭಟನೆ ನಡೆಯುತ್ತಿರುವ ಟಿಕ್ರಿ ಗಡಿಯಿಂದ ಅನತಿ ದೂರದಲ್ಲಿ ಭಾನುವಾರ ನೇಣು...

ಮುಂದೆ ಓದಿ