Monday, 16th September 2024

ನಿಲ್ಲಿಸಿದ್ದ ಕಾರಿನಲ್ಲಿ ಮಕ್ಕಳು ಉಸಿರುಗಟ್ಟಿ ಸಾವು

ತಿರುನೆಲ್ವೇಲಿ: ನಿಲ್ಲಿಸಿದ್ದ ಕಾರ್ ನೊಳಗೆ ಸಿಲುಕಿ ಮೂವರು ಮಕ್ಕಳು ಉಸಿರು ಗಟ್ಟಿ ಮೃತಪಟ್ಟಿದ್ದಾರೆ. ಜೂನ್ 4 ರ ರಾತ್ರಿ ತಿರುನಲ್ವೇಲಿ ಜಿಲ್ಲೆಯ ಪನಗುಡಿ ಬಳಿಯ ಲೆಬ್ಬೈ ಕುಡಿಯಿ ರಿಪ್ಪು ಎಂಬಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ಈ ದುರಂತ ಘಟನೆ ಸಂಭವಿಸಿದೆ. ಮೂಲಗಳ ಪ್ರಕಾರ, ಲೆಬ್ಬಾಯಿ ಕುಡಿಯಿರಿಪ್ಪುವಿನ ಕೀಲತೇರುವಿನ ದಿನಗೂಲಿ ಕಾರ್ಮಿಕ ನಾಗರಾಜ್ ಅವರ ಮಕ್ಕಳಾದ ನಿತೀಶಾ(7), ನಿತೀಶ್ (5) ಮತ್ತು ಕೂಲಿ ಕಾರ್ಮಿಕ ಸುಧನ್ ಅವರ ಮಗ ಕಬಿಶಾಂತ್(4) ಮೃತಪಟ್ಟವರು. ನಾಗರಾಜ್ ಸಹೋದರ ಮಣಿಕಂದನ್ ಅವರಿಗೆ ಸೇರಿದ ಕಾರ್ […]

ಮುಂದೆ ಓದಿ

ಜಾತಿ ಸೂಚಕ ರಿಸ್ಟ್​ ಬ್ಯಾಂಡ್: ಹಿಂಸಾತ್ಮಕ ವಾಗ್ವಾದ, ಪ್ರಕರಣ ದಾಖಲು

ಚೆ್ನೈ: ತಿರುನೆಲ್ವೇಲಿ ಜಿಲ್ಲೆಯ ಶಾಲೆಯೊಂದರಲ್ಲಿ ವಿದ್ಯಾರ್ಥಿಯೋರ್ವ ಜಾತಿ ಸೂಚಿ ಸುವ ರಿಸ್ಟ್​ ಬ್ಯಾಂಟ್ ಧರಿಸಿ ವಿಚಾರವಾಗಿ ಶಾಲೆಯ ಸಹಪಾಠಿಗಳೊಂದಿಗೆ ಹಿಂಸಾತ್ಮಕ ವಾಗ್ವಾದ ನಡೆಸಿ ಬಳಿಕ ಮೃತಪಟ್ಟಿದ್ದಾನೆ. ಘಟನೆ...

ಮುಂದೆ ಓದಿ