Thursday, 19th September 2024

ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ ಕುಸಿತ: ನಿರ್ಣಾಯಕ ಹಂತದಲ್ಲಿ ರಕ್ಷಣಾ ಕಾರ್ಯಾಚರಣೆ

ಡೆಹ್ರಾಡೂನ್: ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ ಕುಸಿತದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸುವ ಪ್ರಯತ್ನಗಳು ಹನ್ನೊಂದನೇ ದಿನಕ್ಕೆ ಮುಂದುವರಿದಿದ್ದು, ರಕ್ಷಣಾ ಕಾರ್ಯಾಚರಣೆಗಳು ನಿರ್ಣಾಯಕ ಹಂತವನ್ನು ಪ್ರವೇಶಿಸಿವೆ. ಈ ನಡುವೆ ಮಂಗಳವಾರ ರಾತ್ರಿ ರಕ್ಷಣಾ ತಂಡವು ರಾತ್ರಿಯ ಊಟದಲ್ಲಿ ಈ ಕಾರ್ಮಿಕರಿಗೆ ವೆಜ್ ಪುಲಾವ್, ಮಟರ್ ಪನೀರ್ ಮತ್ತು ಬೆಣ್ಣೆಯ ಚಪಾತಿ ಯಂತಹ ಘನ ಆಹಾರವನ್ನು ನೀಡಿತು. ಸೋಮವಾರ ಸಂಜೆ ಸುರಂಗದೊಳಗೆ ಅಳವಡಿಸಲಾದ 6 ಇಂಚು ಅಗಲದ ಪೈಪ್ ಮೂಲಕ ಈ ಎಲ್ಲಾ ಆಹಾರವನ್ನು ಒಳಗೆ ಸಿಕ್ಕಿಬಿದ್ದ ಕಾರ್ಮಿಕರಿಗೆ ಕಳುಹಿಸಲಾಗಿದೆ. ಸದ್ಯ […]

ಮುಂದೆ ಓದಿ