Wednesday, 25th September 2024

Vishwavani Editorial: ರಕ್ತದ ದಾಹ ಇನ್ನೂ ತೀರಿಲ್ಲವೇ ?

ಹೇ ಯುದ್ಧ.. ನೀನೇಕೆ ಬರುವೆ ಈ ಭೂಮಿಗೆ, ತೊಲಗಾಚೆ ನೀನು ಧರೆಯಾಚೆಗೆ, ಮಾನವನ ಮಾರಣಹೋಮಕ್ಕೆ ಸಿದ್ಧ, ಜಗ ನುಂಗೋ ಯಮದೂತ! ಜನ ನುಂಗೋ ರಣಭೂತ! ನಿನಗಿನ್ನೂ ದಾಹ ಹಿಂಗಿಲ್ವಾ?’ ಎನ್ನುತ್ತದೆ ಒಂದು ಚಲನಚಿತ್ರಗೀತೆ. ಒಂದೆಡೆ, ಉಕ್ರೇನ್ ಮತ್ತು ರಷ್ಯಾ ನಡುವೆ ವರ್ಷಗಳ ಹಿಂದೆ ಶುರುವಾದ ಹಣಾಹಣಿ ಇನ್ನೂ ನಿಂತಿಲ್ಲ. ಮತ್ತೊಂದೆಡೆ, ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಶುರುವಾದ ಸಂಘರ್ಷ ಇನ್ನೂ ಮುಂದು ವರಿದಿದೆ. ಇವೆರಡು ಕಾಳಗಗಳಿಂದ ಸಂಭವಿಸಿದ ಸಾವು-ನೋವುಗಳು, ಸ್ವತ್ತುನಷ್ಟಗಳ ಸುದ್ದಿಗಳನ್ನು ಜನರು ಇನ್ನೂ ಜೀರ್ಣಿಸಿಕೊಳ್ಳುತ್ತಿರುವಾಗಲೇ, […]

ಮುಂದೆ ಓದಿ