Sunday, 8th September 2024

ಇಂದಿನಿಂದ ಮೂರು ದಿನ ಉರೂಸ್ ಆಚರಣೆ

ಚಿಕ್ಕಮಗಳೂರು: ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಪೀಠ ಬಾಬಾ ಬುಡನ್ ಗಿರಿ ಸ್ವಾಮಿ ದರ್ಗಾದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಉರೂಸ್ ಆಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಪೊಲೀಸ್ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 17 ವರ್ಷಗಳ ಬಳಿಕ ಶಾಖಾದ್ರಿ ನೇತೃತ್ವದಲ್ಲಿ ಉರೂಸ್ ಆಚರಣೆಗೆ ಮುಸ್ಲಿಂ ಸಮುದಾಯ ಸಿದ್ಧತೆ ನಡೆಸಿದೆ. ಗೋರಿಗಳ ಮೇಲೆ ಹಸಿರು ಬಟ್ಟೆ ಹಾಕಿ, ಗಂಧದ ಲೇಪನಕ್ಕೆ ಅವಕಾಶ ನೀಡುವಂತೆ ಶಾಖಾದ್ರಿ ಕುಟುಂಬ […]

ಮುಂದೆ ಓದಿ

ಅದ್ಧೂರಿಯಾಗಿ ನಡೆದ ೪ನೇ ವರ್ಷದ ಗಂಧ ಮತ್ತು ಉರುಸ್ ಆಚರಣೆ

ಸರ್ವಧರ್ಮ ಸಮಭಾವ ಸಾರುತ್ತಿದೆ,ಪಿರಾನಿ ಪೀರ್ ಸರ್ಕಾರ್‌ದರ್ಗಾ ಚಿಕ್ಕಬಳ್ಳಾಪುರ : ಸರ್ವಧರ್ಮ ಸಮಭಾವ ಸಾರುತ್ತಿರುವ ಪಿರಾನಿ ಪೀರ್ ಸರ್ಕಾರ್ ದರ್ಗಾದಲ್ಲಿ ಎರಡು ದಿನಗಳ ಕಾಲನಡೆದ ೪ನೇ ವರ್ಷದ ಗಂಧ...

ಮುಂದೆ ಓದಿ

error: Content is protected !!