Monday, 16th September 2024

ಮಕ್ಕಳ ಸ್ಥಿತಿಗತಿಗಳ ವಾಸ್ತವ ವರದಿ ತಯಾರಾಗಲಿ

ವಿಶ್ವವಾಣಿ ಕ್ಲಬ್‌ಹೌಸ್‌ ಸಂವಾದ – 139 ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ವಾಸುದೇವ ಶರ್ಮಾ ಅಭಿಪ್ರಾಯ ಶೇ.70ರಷ್ಟು ಮಂದಿ ಗ್ರಾಮೀಣ ವಾಸಿಗಳು ಬೆಂಗಳೂರು: ಬಡತನದಿಂದಾಗಿ ಕುಟುಂಬಗಳಲ್ಲಿ ಬೇಕಾದ್ದನ್ನು ಕೊಳ್ಳುವ ಸಾಮರ್ಥ್ಯ ಇಲ್ಲದಿರುವುದೇ ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚಲು ಕಾರಣ. ಮಕ್ಕಳ ಅಪೌಷ್ಟಿಕತೆ, ಕಳ್ಳ ಸಾಗಣೆ, ಬಾಲಾಪರಾಧ, ಬಾಲ್ಯವಿವಾಹ ಕುರಿತು ವಾಸ್ತವ ಸ್ಥಿತಿ ಪರಿಗಣಿಸಿ ವರದಿ ತಯಾರಿಸಬೇಕು. ಆ ವರದಿ ಆಧರಿಸಿ ಮಕ್ಕಳ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಬೇಕು. ಇದು ಚೈಲ್ಡ್ ರೈಟ್ಸ್ ಟ್ರಸ್ಟ್ ಮಕ್ಕಳ ಹಕ್ಕುಗಳ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ವಾಸುದೇವ ಶರ್ಮಾ […]

ಮುಂದೆ ಓದಿ