Monday, 16th September 2024

ಜನರು ತಮ್ಮ ಅಂಗಡಿಗಳಲ್ಲಿ ಪಿಸ್ತೂಲ್ ಇಟ್ಟುಕೊಳ್ಳಬೇಕು: ಶಾಸಕ ವಿಕ್ರಮ್​ ಸೈನಿ

ಲಖನೌ: ಉತ್ತರ ಪ್ರದೇಶದ ಮುಜಾಫರ್​ ನಗರದ ಖತೌಲಿ ಕ್ಷೇತ್ರದ ಬಿಜೆಪಿ ಶಾಸಕ ವಿಕ್ರಮ್​ ಸೈನಿ ಅವರು ನಗರದ ವ್ಯಾಪಾರಿಗಳಿಗೆ ಸುರಕ್ಷತಾ ಸಲಹೆಗಳನ್ನು ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ವಿವಾದ ಸೃಷ್ಟಿಸಿದೆ. ಅಂಗಡಿಯವರು ಮತ್ತು ವ್ಯಾಪಾರಿಗಳೊಂದಿಗೆ ಸಂವಾದ ನಡೆಸಿ, ಜನರು ತಮ್ಮ ಅಂಗಡಿ ಗಳಲ್ಲಿ ಕಲ್ಲು, ಸಲಿಕೆ ಮತ್ತು ಪಿಸ್ತೂಲ್​ಗಳನ್ನು ಇಟ್ಟುಕೊಳ್ಳಬೇಕು ಎಂದು ಶಾಸಕ ಸೈನಿ ಹೇಳುತ್ತಿರುವುದು ವಿಡಿಯೊದಲ್ಲಿದೆ. ಪೊಲೀಸರು ಎಷ್ಟು ದಿನ ಈ ಭದ್ರತಾ ಕೆಲಸ ಮಾಡುತ್ತಾರೆ ? ಪೊಲೀಸರು ಬರುವಷ್ಟರಲ್ಲಿ ನಿಮ್ಮ ಅಂಗಡಿಗಳಿಗೆ ಬೆಂಕಿ […]

ಮುಂದೆ ಓದಿ