Monday, 16th September 2024

ಕಥೆ ಹೆಣೆಯುವ ಮನಸ್ಸೆಂಬ ಮಾಯಾಂಗನೆ

ಕಥೆ ಹೇಳುವುದೆಂದರೆ ಮನಸ್ಸಿಗೆ ಇನ್ನಿಲ್ಲದ ಪ್ರೀತಿ. ನಿಜಾರ್ಥದಲ್ಲಿ ಕಥೆ ಹೇಳುವುದನ್ನು ಮನಸ್ಸು ಎಂದಿಗೂ ನಿಲ್ಲಿಸುವುದಿಲ್ಲ. ಪ್ರತಿದಿನ, ಪ್ರತಿಗಳಿಗೆಯೂ ಅದು ಕಥೆಯನ್ನು ನೇಯುತ್ತಲೆ ಇರುತ್ತದೆ. ನಾವು ಯಾರು? ಹೇಗಿದ್ದೇವೆ? ಬದುಕಲ್ಲಿ ನಾವೇನು ಮಾಡಬೇಕು? ಬೇರೆಯವರು ನಮ್ಮ ಬಗ್ಗೆ ಏನು ತಿಳಿದಾರೋ? ಜಗತ್ತಿನ ಸಮಸ್ಯೆ ಏನು? ಭವಿಷ್ಯದಲ್ಲಿ ಏನಾಗುವುದು? ನಮ್ಮ ಹಿಂದಿನ ಬದುಕಲ್ಲಿ ಆದ ತಪ್ಪೇನು? ಹೀಗೆ ಆಕಾಶವಾಣಿ ರೇಡಿಯೋ ತರಹ ನಿಲ್ಲಿಸದೆ ಒಂದೇ ಸಮನೆ ಬಿತ್ತರಿಸುತ್ತದೆ ಕಥೆಗಳನ್ನು ಮನಸ್ಸು. ಸಮಸ್ಯೆ ಎಂದರೆ ಮನಸ್ಸು ಹೇಳುವ ಕಥೆಗಳಲ್ಲಿ ಹೆಚ್ಚಿನವು ಋಣಾತ್ಮಕವಾಗಿರುತ್ತವೆ. […]

ಮುಂದೆ ಓದಿ

ಸಾರ್ವಜನಿಕ ಗಣೇಶೋತ್ಸವದ ಆಶಯ

-ವಿನಾಯಕ ಭಟ್ ಮಾದರಿ ಗಣೇಶೋತ್ಸವ ನಮ್ಮಲ್ಲೇ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಬೆಂಗಳೂರಿನ ಹಳೆಯ ಪ್ರದೇಶಗಳಲ್ಲಿ ಒಂದಾಗಿರುವ ಯಶವಂತಪುರದಲ್ಲಿ ಇದು ನಡೆಯಲಿದೆ. ನಿಜವಾದ ಸಾಮಾಜಿಕ ಆಶಯಗಳಿಗೆ ಸ್ಪಂದಿಸುವ ಗಣೇಶೋತ್ಸವವಾಗಿ...

ಮುಂದೆ ಓದಿ

ಸ್ವಚ್ಛತೆಯ ಕೊರತೆ, ಬರಬಹುದು ಕಜ್ಜಿತುರಿಕೆ

ನಮ್ಮ ಪೂರ್ವಜರು ನಾನಾ ಕಾಯಿಲೆಗಳಿಂದ ನರಳುತ್ತಿದ್ದರು. ಅವುಗಳಲ್ಲಿ ಚರ್ಮಕಾಯಿಲೆಗಳು ಮುಖ್ಯವಾಗಿದ್ದವು. ಅದರಲ್ಲೂ ಕಜ್ಜಿ ಅಥವಾ ತುರಿಕಜ್ಜಿ ಸಾಮಾನ್ಯವಾಗಿತ್ತು. ತುರಿಕಜ್ಜಿಗೆ ಕಾರಣ ಒಂದು ಜೀವಿ ಎನ್ನುವ ವಿಚಾರ ನಮಗೆ...

ಮುಂದೆ ಓದಿ