ಮಡಿಕೇರಿ ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ 26 ವರ್ಷದ ವ್ಯಕ್ತಿಗೆ ಕೋವಿಡ್ -19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಕಂಡುಬಂದ ಮೂರನೇ ಕೋವಿಡ್ -19 ಪ್ರಕರಣವಾಗಿದೆ ಎಂದು ತಿಳಿಸಿದರು. ಪೇಶಂಟ್ ಸಂಖ್ಯೆ 2003 ಆಗಿರುವ ಈ ವ್ಯಕ್ತಿಯು ಮುಂಬೈನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಮೇ 20 ರಂದು ಇತರೆ ಮೂರು ಅಂತರ ರಾಜ್ಯ ಸಹೋದ್ಯೋಗಿಗಳೊಂದಿಗೆ ಕೊಡಗು ಜಿಲ್ಲೆಯ […]
ಹುಟ್ಟಿದ ದಿನಾಂಕ 09-08-1936 ಹುಟ್ಟಿದ ಸ್ಥಳ ವಿರಾಜ್ಪೇಟೆ ಸಮರ ಸ್ಥಿತಿ ವಿವಾಹಿತ ಮಕ್ಕಳು 5 ಮಕ್ಕಳು ಶೈಕ್ಷಣಿಕ ಅರ್ಹತೆ ಬಿ.ಎಸ್ಸಿ, ಬಿ.ಎಲ್ ವೃತ್ತಿ ವಕೀಲ ನಡೆದ ಸ್ಥಾನ...