Wednesday, 24th April 2024

ಮುಂಬೈನಿಂದ ಆಗಮಿಸಿದ್ದ ಯುವಕನಿಗೆ ಕೋವಿಡ್-19

ಮಡಿಕೇರಿ ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ 26 ವರ್ಷದ ವ್ಯಕ್ತಿಗೆ ಕೋವಿಡ್ -19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.     ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಕಂಡುಬಂದ ಮೂರನೇ ಕೋವಿಡ್ -19 ಪ್ರಕರಣವಾಗಿದೆ ಎಂದು ತಿಳಿಸಿದರು. ಪೇಶಂಟ್ ಸಂಖ್ಯೆ 2003 ಆಗಿರುವ ಈ ವ್ಯಕ್ತಿಯು ಮುಂಬೈನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದು, ಮೇ  20 ರಂದು ಇತರೆ ಮೂರು ಅಂತರ ರಾಜ್ಯ ಸಹೋದ್ಯೋಗಿಗಳೊಂದಿಗೆ ಕೊಡಗು ಜಿಲ್ಲೆಯ […]

ಮುಂದೆ ಓದಿ

ಹಿರಿಯ ಮುತ್ಸದ್ದಿ ರಾಜಕಾರಣಿ ಎ.ಕೆ.ಸುಬ್ಬಯ್ಯ ಇನಿಲ್ಲ

ಹುಟ್ಟಿದ ದಿನಾಂಕ 09-08-1936 ಹುಟ್ಟಿದ ಸ್ಥಳ ವಿರಾಜ್‌ಪೇಟೆ ಸಮರ ಸ್ಥಿತಿ ವಿವಾಹಿತ ಮಕ್ಕಳು  5 ಮಕ್ಕಳು ಶೈಕ್ಷಣಿಕ ಅರ್ಹತೆ ಬಿ.ಎಸ್ಸಿ, ಬಿ.ಎಲ್ ವೃತ್ತಿ  ವಕೀಲ ನಡೆದ ಸ್ಥಾನ...

ಮುಂದೆ ಓದಿ

error: Content is protected !!