40 ದಿನದೊಳಗೆ ಹಣ ಪಾವತಿ ಮಾಡಬೇಕೆಂಬ ನಿಯಮವಿದ್ದರೂ ಅನಗತ್ಯ ಮುಂದೂಡಿಕೆ: ಆರೋಪ ಔಷಧ ಪೂರೈಸಿದ ಟೆಂಡರ್ದಾರರ ಹಣಕ್ಕೆೆ ಕಮಿಷನ್ ಬೇಡಿಕೆ! ಕಳೆದ ಮೂರು ವರ್ಷಗಳಿಂದ ಟೆಂಡರ್ದಾರರು ಔಷಧ ಪೂರೈಕೆಗೆ ಸುಮಾರು 100 ಕೋಟಿ ರು. ಖರ್ಚು ಮಾಡಿದ್ದು, ಹಣ ಪಾವತಿಯಲ್ಲಿ ಸ್ಟೇಟ್ ಡ್ರ್ಸ್ ಲಾಜಿಸ್ಟಿಕ್ ಆ್ಯಂಡ್ ವೇರ್ ಹೌಸಿಂಗ್ ಸೊಸೈಟಿಗೆ (ಕೆಡಿಎಲ್ಡಬ್ಲ್ಯೂಎಸ್) ಹಿಂದೇಟು ಹಾಕುತ್ತಿದೆ. ಅಧಿಕಾರಿಗಳಿಗೆ ಟೆಂಡರ್ದಾರರು ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದ ಹಿನ್ನೆೆಲೆಯಲ್ಲಿ ಔಷಧ ಪೂರೈಕೆಗೆ ಕತ್ತರಿ ಹಾಕಲಿದ್ದಾರೆ. ಟೆಂಡರ್ದಾರರಿಗೆ ಸಕಾಲಿಕವಾಗಿ ಹಣ […]
ಬಿಬಿಎಂಪಿ ಟಿಡಿಆರ್ ಹಗರಣದ ಪ್ರಮುಖ ಆರೋಪಿ ಬಿಡಿಎ ಎಇಇ ಕೃಷ್ಣಲಾಲ್ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಎಸಿಬಿಗೆ ನೋಟಿಸ್...
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಾಶ್ಮೀರದ ವಿಶೇಷ ಸ್ಥಾನಮಾನ ವಾಪಸ್ ಪಡೆದಾಗಿನಿಂದಲೂ, ಅನೇಕ ಜನರಲ್ಲಿ ಕಾಶ್ಮೀರ, 370, 35ಎ ಈ ಮೂರು ವಿಷಯಗಳ ಸುತ್ತ...