Saturday, 28th September 2024

Nelamangala News: ನೆಲಮಂಗಲದಲ್ಲಿ ಕಾರ್ಮಿಕನ ಕೊಲೆ

ನೆಲಮಂಗಲ: ನೆಲಮಂಗಲ ತಾಲೂಕಿನ ಮಹಿಮಾಪುರ ಬಳಿಯಲ್ಲಿರುವ ಶೆಡ್ ಬಳಿ ಗೋದಾಮು ಕಾರ್ಮಿಕರ ಶೆಟ್ ನಲ್ಲಿ ಗಲಾಟೆ ನಡೆದು, ಈ ಘಟನೆಯಲ್ಲಿ ಒಬ್ಬ ಕಾರ್ಮಿಕನ ಕೊಲೆಯಾಗಿದೆ.

ರಾಜೀವ್ ಗಾಂಧಿ(೪೦) ಕೊಲೆಯಾದ ವ್ಯಕ್ತಿ. ಘಟನೆ ಬಳಿಕ ದಾಸರಹಳ್ಳಿಯ ಪ್ರಕ್ರಿಯೆ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ನೀಡಿ ದರೂ, ಚಿಕಿತ್ಸೆ ಫಲಕಾರಿಯಾಗದೆ ಬಳಿಕ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Crime News: ಲೈಂಗಿಕ ಕಾರ್ಯಕರ್ತೆಯನ್ನು ಕೊಂದು ಸೂಟ್‌ಕೇಸ್‌ನಲ್ಲಿ ತುಂಬಿ ಎಸೆದವನ ಬಂಧನ