ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಸಿನಿಮಾ
ಅಣ್ಣ-ತಂಗಿ, ಲವ್ ಬರ್ಡ್ಸ್ ಎರಡೂ ಪಾತ್ರದಲ್ಲೂ ಮಿಂಚಿದ್ದ‌ ಸೆಲೆಬ್ರಿಟಿಗಳು ಇವರೇ ನೋಡಿ!

ಅಣ್ಣ-ತಂಗಿ, ಪ್ರೇಮಿಗಳಾಗಿ ಮಿಂಚಿದ ನಟ- ನಟಿಯರು ಇವರೇ

ಕಥೆಗಳನ್ನು ಆಧರಿಸಿ ನಟ-ನಟಿಯರಿಗೆ ಸಿನಿಮಾದಲ್ಲಿ ವಿವಿಧ ರೀತಿಯ ಪಾತ್ರಗಳು ಸಿಗುವುದು ಸಾಮಾನ್ಯ. ಅಂತೆಯೆ ಕೆಲವು ಸಿನಿಮಾಗಳಲ್ಲಿ ಅಣ್ಣ-ತಂಗಿಯಾಗಿ ಅಭಿನಯಿಸಿ ಬಳಿಕ ಅದೇ ಜೋಡಿ ತೆರೆ ಮೇಲೆ ಹೀರೋ-ಹಿರೋಯಿನ್ ಆಗಿ ಮಿಂಚಿದ್ದೂ ಇದೆ. ಅಣ್ಣ-ತಂಗಿಯ ನಡುವಿನ ಬಾಂಧವ್ಯಕ್ಕೂ ಪ್ರೇಮಿಗಳ ನಡುವಿನ ಪ್ರೀತಿ ಅಭಿವ್ಯಕ್ತಿಗೂ ಸಾಕಷ್ಟು ವ್ಯತ್ಯಾಸವಿದೆ. ಹಾಗಿದ್ದರೂ ತೆರೆ ಮೇಲೆ ಕೆಲವು ಸೆಲೆಬ್ರಿಟಿಗಳು ಎರಡು ತರಹದ ಪಾತ್ರಕ್ಕೂ ಸೈ ಎಂದಿದ್ದು, ಅಂತಹ ಕೆಲವು ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಹಾಗಾದರೆ ಆ ಸಿನಿಮಾ ಯಾವುವು ಎನ್ನುವ ಮಾಹಿತಿ ಇಲ್ಲಿದೆ.

Rajamouli: ಅನುಷ್ಕಾ ಶೆಟ್ಟಿಗಾಗಿ ಆ ನಟನ ಜತೆ ರೊಮ್ಯಾನ್ಸ್ ಮಾಡಿದ್ದೆ ಎಂದ ನಿರ್ದೇಶಕ ರಾಜಮೌಳಿ!

ಅನುಷ್ಕಾಳಿಗಾಗಿ ನಟನ ಜತೆ ರೊಮ್ಯಾನ್ಸ್ ಮಾಡಿದ್ದ ನಿರ್ದೇಶಕ ರಾಜಮೌಳಿ!

ತೆಲುಗು ಸಿನಿಮಾ ಇಂಡಸ್ಟ್ರಿಯ ಖ್ಯಾತ ನಿರ್ದೇಶಕರಲ್ಲಿ ರಾಜಮೌಳಿ ಕೂಡ ಒಬ್ಬರು. ಇವರ ಸಿನಿಮಾ ಎಂದರೆ ಪ್ರೇಕ್ಷರಿಗೆ ಹೆಚ್ಚು ನಿರೀಕ್ಷೆ ಇರುತ್ತದೆ. ಇವರು ಆ್ಯಕ್ಷನ್‌ ಕಟ್‌ ಹೇಳಿರುವ ʼಬಾಹುಬಲಿʼ ಸರಣಿ, ʼಮಗಧೀರʼ, ʼಈಗʼ, ʼಮರ್ಯಾದ ರಾಮಣ್ಣʼ, ʼಆರ್‌ಆರ್‌ಆರ್ʼ ಇತ್ಯಾದಿ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗುವ ಮೂಲಕ ಅನೇಕ ಸೆಲೆಬ್ರಿಟಿಗಳ ಸಿನಿ ಕೆರಿಯರ್ ಬದಲಾಯಿಸಿಬಿಟ್ಟಿದೆ. ಅಂತಹ ನಟಿಯರಲ್ಲಿ ಅನುಷ್ಕಾ ಶೆಟ್ಟಿ ಕೂಡ ಒಬ್ಬರು. ಇವರು ರಾಜಮೌಳಿ ನಿರ್ದೇಶನದ‌ 3 ಚಿತ್ರಗಳಲ್ಲಿ ನಟಿಸಿದ್ದಾರೆ. ಇದೇ ಅನುಷ್ಕಾ ಶೆಟ್ಟಿ ಅವರಿಗಾಗಿ ರಾಜಮೌಳಿ ಒಬ್ಬ ಖ್ಯಾತ ನಟರ ಜತೆ ರೊಮ್ಯಾಂಟಿಕ್ ಆಗಿ ಅಭಿನಯಿಸಿದ್ದ ವಿಚಾರವನ್ನು ಇತ್ತೀಚಿನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

Jungle Mangal Movie: ರಕ್ಷಿತ್‌ ಕುಮಾರ್‌ ನಿರ್ದೇಶನದ ʼಜಂಗಲ್‌ ಮಂಗಲ್‌ʼ ಚಿತ್ರ ಜು.4ಕ್ಕೆ ರಿಲೀಸ್‌

ರಕ್ಷಿತ್‌ ಕುಮಾರ್‌ ನಿರ್ದೇಶನದ ʼಜಂಗಲ್‌ ಮಂಗಲ್‌ʼ ಚಿತ್ರ ಜು.4ಕ್ಕೆ ರಿಲೀಸ್‌

Jungle Mangal Movie: ರಕ್ಷಿತ್‌ ಕುಮಾರ್‌ ನಿರ್ದೇಶನದ ʼಜಂಗಲ್‌ ಮಂಗಲ್‌ʼ ಚಿತ್ರ ಜುಲೈ 4ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ʻಜಂಗಲ್‌ ಮಂಗಲ್‌ʼ ಚಿತ್ರವು ಯುವ ಜೋಡಿಯ ಸುತ್ತ ಒಂದು ದಿನದ ಅವಧಿಯಲ್ಲಿ ನಡೆಯುವ ಲೈಟ್‌ ಹಾರ್ಟೆಡ್‌ ಥ್ರಿಲ್ಲರ್‌ ಚಿತ್ರವಿದು. ಯಾವುದೋ ಒಂದು ಕಾರಣಕ್ಕೆ ಕಾಡಿಗೆ ಹೋಗುವ ಜೋಡಿಗೆ, ಎದುರಾಗುವ ಸಮಸ್ಯೆಗಳೇ ಈ ಚಿತ್ರದ ಹೈಲೈಟ್‌. ಇನ್ನೊಂದು ವಿಶೇಷವೆಂದರೆ ಇದು ನೈಜ ಪಾತ್ರಗಳನ್ನು ಆಧರಿಸಿ ಜೋಡಿಸಿದ ಕಾಲ್ಪನಿಕ ಕಥೆಯಂತೆ. ಹೀಗಂತ ಸ್ವತಃ ನಿರ್ದೇಶಕ ರಕ್ಷಿತ್‌ ಕುಮಾರ್‌ ಹೇಳಿದ್ದಾರೆ.

Shefali Jariwala: ಸಾವಿಗೂ ಮುನ್ನ ಈ ಮೆಡಿಸಿನ್ ಸೇವಿಸಿದ್ರಂತೆ ಶೆಫಾಲಿ...! ಅದೇ ನಟಿಯನ್ನು ಬಲಿ ಪಡೆಯಿತೇ?

ಬಾಲಿವುಡ್ ನಟಿ ಶೆಫಾಲಿ ಸಾವಿಗೆ ಕಾರಣ ಬಯಲು...!

Shefali Jariwala: ಕಾಂಟಾ ಲಗಾ ಮ್ಯೂಸಿಕ್ ವಿಡಿಯೋದಿಂದ ಖ್ಯಾತಿಗಳಿಸಿದ ನಟಿ ಶೆಫಾಲಿ ಜರಿವಾಲಾ ಜೂನ್ 27ರಂದು ಮನೆಯಲ್ಲಿ ನಡೆದ ಸತ್ಯನಾರಾಯಣ ಪೂಜೆಗಾಗಿ ಉಪವಾಸದಲ್ಲಿದ್ದರೂ ಆ್ಯಂಟಿ ಏಜಿಂಗ್‌ ಔಷಧಗಳನ್ನು ಸೇವಿಸಿದ್ದು, ರಕ್ತದೊತ್ತಡ ಕುಸಿತದಿಂದ ಕುಸಿದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಶಂಕಿಸಿದ್ದಾರೆ.

Star Fashion 2025: ಫಿಶ್‌ಟೇಲ್‌ ಫ್ಲೋರಲ್‌ ಡ್ರೆಸ್‌ನಲ್ಲಿ ಸೂಪರ್‌ ಮಾಡೆಲ್‌ನಂತೆ ಕಂಡ ನಟಿ ಮಯೂರಿ

ಫಿಶ್‌ಟೇಲ್‌ ಫ್ಲೋರಲ್‌ ಡ್ರೆಸ್‌ನಲ್ಲಿ ಸೂಪರ್‌ ಮಾಡೆಲ್‌ನಂತೆ ಕಂಡ ನಟಿ ಮಯೂರಿ

Star Fashion 2025: ಸ್ಯಾಂಡಲ್‌ವುಡ್‌ ನಟಿ ಮಯೂರಿ ಅತ್ಯಾಕರ್ಷಕ ಫಿಶ್‌ ಟೇಲ್‌ ಬಾಡಿಕಾನ್‌ ಫ್ಲೋರಲ್‌ ಡ್ರೆಸ್‌ನಲ್ಲಿ ಸೂಪರ್‌ ಮಾಡೆಲ್‌ನಂತೆ ಪೋಸ್‌ ನೀಡಿದ್ದಾರೆ. ಅವರ ಈ ಲುಕ್‌ ಹೇಗಿದೆ? ಸ್ಟೈಲಿಂಗ್‌ ಹೇಗಿದೆ? ಎಂಬುದರ ಬಗ್ಗೆ ಫ್ಯಾಷನ್‌ ವಿಮರ್ಶಕರು ಇಲ್ಲಿ ವಿಮರ್ಶಿಸಿದ್ದಾರೆ.

Ekka Movie: 'ಬ್ಯಾಂಗಲ್ ಬಂಗಾರಿ' ಹಾಡಿಗೆ 10 ಮಿಲಿಯನ್ ವೀವ್ಸ್ ; ದಾಖಲೆ ಬರೆದ ಯುವರಾಜ್ ಕುಮಾರ್ ಎಕ್ಕ ಚಿತ್ರದ ಹಾಡು!

ಭರ್ಜರಿ ರೆಸ್ಪಾನ್ಸ್ ಪಡೆದ 'ಬ್ಯಾಂಗಲ್ ಬಂಗಾರಿ' ಹಾಡು!

ಎಕ್ಕ ಸಿನಿಮಾದ 'ಬ್ಯಾಂಗಲ್ ಬಂಗಾರಿ' ಹಾಡಿಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಕೇವಲ 22 ದಿನಗಳಲ್ಲಿ ಬರೋಬ್ಬರಿ 10 ಮಿಲಿಯನ್ ವೀಕ್ಷಣೆ ಕಂಡಿರುವ ಹಾಡು, ಟಾಪ್ ಮ್ಯೂಸಿಕ್ ವಿಡಿಯೊ ಕೆಟಗರಿಯಲ್ಲಿ 29ನೇ ಸ್ಥಾನ ಪಡೆದಿದೆ. ಅತೀ ಕಡಿಮೆ ಸಮಯದಲ್ಲಿ ಬ್ಯಾಂಗಲ್ ಬಂಗಾರಿ ದಾಖಲೆ ಬರೆದಿದ್ದು, ಚಿತ್ರತಂಡದ ಖುಷಿಗೂ ಕಾರಣವಾಗಿದೆ..

Tapassi Movie: ತೆರೆಮೇಲೆ ಮೋಡಿ ಮಾಡೋಕೆ ಕ್ರೇಜಿಸ್ಟಾರ್‌ ರೆಡಿ; ಬಹುನಿರೀಕ್ಷಿತ ‘ತಪಸ್ಸಿ’ ಚಿತ್ರ ಈ ವಾರ ರಿಲೀಸ್‌

ರವಿಚಂದ್ರನ್ ಅಭಿನಯದ ಬಹುನಿರೀಕ್ಷಿತ ‘ತಪಸ್ಸಿ’ ಚಿತ್ರ ಈ ವಾರ ತೆರೆಗೆ

Tapassi Movie: ಸ್ಪೆನ್ಸರ್ ಮ್ಯಾಥ್ಯೂ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ವಿಶೇಷಪಾತ್ರದಲ್ಲಿ ನಟಿಸಿರುವ, ವಿಭಿನ್ನ ಕಥಾಹಂದರ ಹೊಂದಿರುವ ʼತಪಸ್ಸಿʼ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ʼತಪಸ್ಸಿʼ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಅಮೆಯ್ರಾ ಗೋಸ್ವಾಮಿ ನಾಯಕಿಯಾಗಿ ನಟಿಸಿದ್ದಾರೆ.

Ramayana Movie: ಯಶ್‌ ರಾವಣನಾಗಿ ಮಿಂಚುತ್ತಿರುವ ರಾಮಾಯಣ ಚಿತ್ರದಿಂದ ಬಿಗ್‌ ಅಪ್ಡೇಟ್‌

ರಾಕಿಂಗ್‌ ಸ್ಟಾರ್‌ ಫ್ಯಾನ್ಸ್‌ಗೆ ಜು.3ರಂದು ಬಿಗ್‌ ಸರ್ಪ್ರೈಸ್‌!

ಕೋಟ್ಯಂತರ ಸಿನಿಪ್ರಿಯರಿಗೆ ರಾಮಾಯಣ ಚಿತ್ರತಂಡದಿಂದ ಗುಡ್‌ನ್ಯೂಸ್‌ ಸಿಕ್ಕಿದೆ. ಇದೇ ಗುರುವಾರ ಅಂದರೆ ಜು.3ರಂದು ಇಡೀ ವಿಶ್ವೇ ಕಾತುರದಿಂದ ಕಾಯುತ್ತಿರುವ ರಾಮಾಯಣದ ಗ್ಲಿಮ್ಸ್‌ ಅಪ್‌ ಡೇಟ್‌ ಅನ್ನು ಚಿತ್ರತಂಡ ಅನೌನ್ಸ್‌ ಮಾಡಲಿದೆ. ಆ ಮೂಲಕ ಸಿನಿಪ್ರಿಯರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ.

Aamir Khan: ಮೊದಲ ಪತ್ನಿ ರೀನಾಗೆ ಡಿವೋರ್ಸ್ ನೀಡಿದ್ದ ಬಳಿಕ ಖಿನ್ನತೆಗೆ ಒಳಗಾಗಿದ್ರಾ ನಟ ಆಮೀರ್‌ ಖಾನ್?

ಡಿವೋರ್ಸ್‌ನಿಂದಾಗಿ ಮಾನಸಿಕ ಖಿನ್ನತೆ ಎದುರಿಸಿದ್ದ ನಟ ಆಮೀರ್ ಖಾನ್

ನಟ ಆಮೀರ್‌ ಖಾನ್ ಸಿನಿಮಾ ಮಾತ್ರವಲ್ಲದೆ ವೈಯಕ್ತಿಕ ಜೀವನದ ವಿಚಾರದಲ್ಲೂ ಆಗಾಗ ಸುದ್ದಿಯಲ್ಲಿರುತ್ತಾರೆ. ಇವರು ಎರಡು ಬಾರಿ ಮದುವೆಯಾಗಿ ವಿಚ್ಛೇದನ ಪಡೆದಿದ್ದು, ಇದೀಗ ಮೂರನೇ ಮದುವೆ ವಿಚಾರ ಮತ್ತೆ ಮುನ್ನಲೆಗೆ ಬರುತ್ತಿದೆ. ಈ ನಡುವೆ ಮೊದಲ ಮದುವೆ ಮುರಿದು ಬಿದ್ದ ಸಂದರ್ಭದಲ್ಲಿ ಪರಿಸ್ಥಿತಿ ಹೇಗಿತ್ತು ಎಂಬ ಬಗ್ಗೆ ಸ್ವತಃ ನಟ ಆಮೀರ್ ಖಾನ್ ಅವರೇ ಇತ್ತೀಚಿನ ಸಂದರ್ಶನ ಒಂದರಲ್ಲಿ ಬಹಿರಂಗಪಡಿಸಿದ್ದಾರೆ.

Abhishek Bachchan: ವಿಚ್ಛೇದನದ ವದಂತಿ ಬಗ್ಗೆ ಕೊನೆಗೂ ಮೌನ ಮುರಿದ ನಟ ಅಭಿಷೇಕ್ ಬಚ್ಚನ್

ಡಿವೋರ್ಸ್ ವಿಚಾರಕ್ಕೆ ನಟ ಅಭಿಷೇಕ್ ಶಾಕಿಂಗ್ ಹೇಳಿಕೆ ಏನು?

ಇತ್ತೀಚೆಗಷ್ಟೇ ನಟಿ ಐಶ್ವರ್ಯಾ ರೈ ಮತ್ತು ನಟ ಅಭಿಷೇಕ್ ಬಚ್ಚನ್ ‌ನಡುವಿನ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ವೈಮನಸ್ಸು ಮೂಡಿದೆ ಅವರಿಬ್ಬರು ಡಿವೋರ್ಸ್ ಪಡೆಯುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇವರಿ‌ಬ್ಬರ ವಿಚ್ಛೇದನದ ವಿಚಾರ ಇಂದು ನಿನ್ನೆಯದ್ದಲ್ಲ. ಅನೇಕ ವರ್ಷದಿಂದಲೂ ಈ ಸುದ್ದಿ ಹರಿದಾಡುತ್ತಲೇ ಇದೆ. ಹಾಗಿದ್ದರೂ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಈ ಬಗ್ಗೆ ಯಾವ ಸ್ಪಷ್ಟನೆ ನೀಡದೇ ಮೌನವಹಿಸಿದ್ದರು. ಇದೀಗ ಅನೇಕ ಸಮಯದ ಬಳಿಕ ನಟ ಅಭಿಷೇಕ್ ವಿಚ್ಛೇದನ ವದಂತಿ ಬಗ್ಗೆ ಮಾತನಾಡಿದ್ದಾರೆ.

Star Fashion 2025: ಸಿಲ್ಸಿಲಾ ಸೀರೆ ಲುಕ್‌ನಲ್ಲಿ ಕಾಣಿಸಿಕೊಂಡು ಮರು ಟ್ರೆಂಡ್‌ಗೆ ನಾಂದಿ ಹಾಡಿದ ನಟಿ ಆಲಿಯಾ ಭಟ್‌!

ಸಿಲ್ಸಿಲಾ ಸೀರೆ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಆಲಿಯಾ ಭಟ್‌

Star Fashion 2025: ಹಿರಿಯ ನಟಿ ರೇಖಾ ಅವರ ಸೂಪರ್‌ ಹಿಟ್‌ ಸಿನಿಮಾ ಸಿಲ್ಸಿಲಾ ಸಿನಿಮಾದ ಸೀರೆ ಲುಕ್‌ನಲ್ಲಿ, ನಟಿ ಆಲಿಯಾ ಭಟ್‌ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆದಿದೆ. ಮರು ಟ್ರೆಂಡ್‌ಗೆ ನಾಂದಿ ಹಾಡಿದೆ. ಏನಿದು ಸಿಲ್ಸಿಲಾ ಸೀರೆ ಲುಕ್‌? ಈ ಎಲ್ಲದರ ಕುರಿತಂತೆ ಇಲ್ಲಿದೆ ಸಂಕ್ಷಿಪ್ತ ವಿವರ.

Golden Star Ganesh: ಹೊಸ ಫೋಟೋಶೂಟ್ ಮೂಲಕ ಅಭಿಮಾನಿಗಳಿಗೆ ಬರ್ತ್‌ಡೇ ಗಿಫ್ಟ್‌ ನೀಡಿದ ಗೋಲ್ಡನ್ ಸ್ಟಾರ್ ಗಣೇಶ್

ಹೊಸ ಲುಕ್​ನಲ್ಲಿ ಅಭಿಮಾನಿಗಳಿಗೆ ಬರ್ತ್‌ಡೇ ಗಿಫ್ಟ್‌ ನೀಡಿದ ನಟ ಗಣೇಶ್

Golden Star Ganesh: ಅಭಿಮಾನಿಗಳ ಜತೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಾಧ್ಯವಾಗದಿರುವುದಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ವಿಷಾದ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಾರಿಯ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗಾಗಿ ವಿಶೇಷ ಉಡುಗೊರೆ ನೀಡಿದ್ದಾರೆ. ಹವ್ಯಾಸಿ ಛಾಯಾಗ್ರಾಹಕ ಹಾಗೂ ಪ್ರಸ್ತುತ ಶಿಲ್ಪಾ ಗಣೇಶ್ ಅವರು ನಿರ್ಮಾಣ ಮಾಡುತ್ತಿರುವ ತುಳು ಚಿತ್ರದ ನಾಯಕ ನಿತ್ಯಪ್ರಕಾಶ್ ಬಂಟ್ವಾಳ ಅವರು ಸೆರೆ ಹಿಡಿದಿರುವ ಗಣೇಶ್ ಅವರ ವಿಶೇಷ ಭಾವಚಿತ್ರಗಳನ್ನು ಗಣೇಶ್‌ ಅವರು ಅಭಿಮಾನಿಗಳ ಜತೆಗೆ ಹಂಚಿಕೊಂಡಿದ್ದಾರೆ.

Aamir Khan: ʼಸಿತಾರೆ ಜಮೀನ್ ಪರ್ʼ ಚಿತ್ರದ ಬಗ್ಗೆ ಅಭಿಮಾನಿಯ ಪತ್ರ ಓದಿ ನಟ ಆಮೀರ್‌ ಖಾನ್ ಭಾವುಕ

ಅಭಿಮಾನಿ ಪತ್ರ ಓದಿ ಬಿಕ್ಕಿ-ಬಿಕ್ಕಿ ಅತ್ತ ನಟ ಆಮೀರ್‌ ಖಾನ್

ʼತಾರೆ ಜಮೀನ್ ಪರ್ʼನಂತೆಯೇ ʼಸಿತಾರೆ ಜಮೀನ್ ಪರ್ʼ ಬಾಲಿವುಡ್‌ ಸಿನಿಮಾವು ಪ್ರೇಕ್ಷಕರ ಮನ ಗೆಲ್ಲುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲೂ ಭರ್ಜರಿ ಕಲೆಕ್ಷನ್ ಕೂಡ ಮಾಡುತ್ತಿದೆ. ಈ ಸಿನಿಮಾದ ಕಲಾವಿದರ ಕುರಿತು ಅಭಿಮಾನಿಗಳು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಅದೇ ರೀತಿ ಅಭಿಮಾನಿಯೊಬ್ಬರು ಹೃದಯಸ್ಪರ್ಶಿ ಪತ್ರವೊಂದನ್ನು ಬರೆದಿದ್ದು, ಇದನ್ನು ಓದಿ ಆಮೀರ್ ಖಾನ್ ಭಾವುಕರಾಗಿದ್ದಾರೆ.

Madenuru Manu: ಮಡೆನೂರು ಮನುಗೆ ಬಿಗ್ ರಿಲೀಫ್; ಕನ್ನಡ ಚಿತ್ರರಂಗದಿಂದ ವಿಧಿಸಿದ್ದ ನಿಷೇಧ ತೆರವು

ಕನ್ನಡ ಚಿತ್ರರಂಗದಿಂದ ಮಡೆನೂರು ಮನು ಮೇಲೆ ವಿಧಿಸಿದ್ದ ನಿಷೇಧ ತೆರವು

Madenuru Manu: ಅತ್ಯಾಚಾರ ಆರೋಪ ಪ್ರಕರಣ ಹಾಗೂ ದರ್ಶನ್, ಶಿವಣ್ಣ, ಧ್ರುವ ಸರ್ಜಾ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಆರೋಪದಲ್ಲಿ ಮಡೆನೂರು ಮನು ಅವರನ್ನು ಕನ್ನಡ ಕಿರುತೆರೆ, ಹಿರಿ ತೆರೆ ಚಟುವಟಿಕೆಗಳಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬ್ಯಾನ್‌ ಮಾಡಿತ್ತು. ಇದೀಗ ಈ ನಿಷೇಧವನ್ನು ತೆರವು ಮಾಡಲಾಗಿದೆ.

Shweta Tiwari: ಮಗಳಿಗಿಂತ ಅಮ್ಮನೇ ಸಖತ್‌ ಹಾಟ್‌! ತಾಯಿ-ಮಗಳ ಬಿಕಿನಿ ಫೋಟೋಸ್‌ ಫುಲ್‌ ವೈರಲ್‌

ತಾಯಿ-ಮಗಳ ಸಖತ್‌ ಬಿಕಿನಿ ಶೂಟ್‌! ಫೋಟೋಸ್‌ ಇಲ್ಲಿವೆ

44ರ ಹರೆಯದಲ್ಲೂ 18ರ ಹುಡುಗಿಯಂತೆ ಮಿಂಚುತ್ತಿರುವ ನಟಿ ಶ್ವೇತಾ ತಿವಾರಿ ವೈಯಕ್ತಿಕ ವಿಚಾರದಲ್ಲೂ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿರುವ ಶ್ವೇತಾ ತಿವಾರಿಗೆ ಲಕ್ಷಾಂತರ ಜನ ಅಭಿಮಾನಿಗಳಿದ್ದಾರೆ. ಸದ್ಯ ನಟಿ ವೆಕೇಶನ್‌ ಮೂಡ್‌ನಲ್ಲಿದ್ದು ಮಾರೀಷಸ್‌ಗೆ ಜಾಲಿ ಟ್ರಿಪ್ ಕೈಗೊಂಡಿದ್ದಾರೆ.

Shraddha Srinath: ಬಿಕಿನಿಯಲ್ಲಿ ಶ್ರದ್ಧಾ ಶ್ರೀನಾಥ್‌ ಹಾಟ್‌ ಹಾಟ್‌ ಫೋಟೋಶೂಟ್‌; ಪಡ್ಡೆ ಹುಡುಗ್ರು ಕ್ಲೀನ್‌ ಬೋಲ್ಡ್‌

ಬಿಕಿನಿಯಲ್ಲಿ ಶ್ರದ್ಧಾ ಶ್ರೀನಾಥ್‌ ಹಾಟ್‌ ಹಾಟ್‌ ಫೋಟೋಶೂಟ್‌

ಯೂ ಟರ್ನ್‌ ಸಿನಿಮಾ ಖ್ಯಾತಿಯ ಶ್ರದ್ಧಾ ಶ್ರೀನಾಥ್‌ ಇದೀಗ ಮಾಲ್ಡೀವ್ಸ್‌ನಲ್ಲಿ ವೆಕೇಶನ್‌ ಮೂಡ್‌ನಲ್ಲಿದ್ದಾರೆ. ಮಾಲ್ಡೀವ್ಸ್‌ನಲ್ಲಿ ಶ್ರದ್ಧಾ ಶ್ರೀನಾಥ್‌ ಬಿಕಿನಿ ತೊಟ್ಟು ಹಾಟ್‌ ಫೋಟೋಶೂಟ್‌ ಮಾಡಿಸಿಕೊಂಡಿದ್ದು, ಆ ಫೋಟೋಗಳು ಇದೀಗ ಫುಲ್‌ ವೈರಲ್‌ ಆಗುತ್ತಿವೆ. ಇನ್ನು ಶ್ರದ್ಧಾ ಅವರು ಈ ಹಸಿಬಿಸಿ ಫೋಟೋಗಳು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.

Shefali Jariwala: ಪತ್ನಿ ಶೆಫಾಲಿ ಅಂತ್ಯ ಸಂಸ್ಕಾರ ನೆರವೇರಿಸಿ ಕಣ್ಣೀರಿಟ್ಟ ಪರಾಗ್ ತ್ಯಾಗಿ; ಇಲ್ಲಿದೆ ಭಾವುಕ‌ ಕ್ಷಣದ ವಿಡಿಯೊ

ಪತ್ನಿ ಅಂತ್ಯ ಸಂಸ್ಕಾರ ನೆರವೇರಿಸಿ ಪರಾಗ್ ತ್ಯಾಗಿ ಭಾವುಕ

ಪರಾಗ್ ತ್ಯಾಗಿ ಅವರಿಗೆ ಪತ್ನಿಯ ಅಕಾಲಿಕ ನಿಧನ ದೊಡ್ಡ ಆಘಾತ ಉಂಟು ಮಾಡಿದೆ. ಇದೀಗ ಪಾರಾಗ್ ತ್ಯಾಗಿ ಭಾವುಕರಾಗಿ ಶೆಫಾಲಿ ಜಾರಿವಾಲಾ ಅವರ ಚಿತಾಭಸ್ಮವನ್ನು ಸಮುದ್ರ ದರ್ಪಣ ಮಾಡುತ್ತಿರುವ ದೃಶ್ಯ ಮನಕಲಕುವಂತಿದೆ. ಪತ್ನಿ ಶೆಫಾಲಿ ಅವರ ಚಿತಾಭಸ್ಮವನ್ನು ಹಿಡಿದು ಮುಂಬೈ ಸಮುದ್ರ ತೀರಕ್ಕೆ ಕುಟುಂಬ ಸಮೇತ ತೆರಳಿದ್ದಾರೆ. ಸಮುದ್ರದ ದಡದಲ್ಲಿ ದೇವರನ್ನು ಸ್ತುತಿಸಿ ಆತ್ಮಕ್ಕೆ ಶಾಂತಿ ಕೋರಿ ಶೆಫಾಲಿ ಕುಟುಂಬದವರು ನಮಸ್ಕರಿಸುತ್ತಿರುವ ದೃಶ್ಯ ವಿಡಿಯೊದಲ್ಲಿ ಕಾಣಬಹುದು.

Shefali Jariwala: ಶೆಫಾಲಿ ಜರಿವಾಲಾ ಸಾವಿನ ಬಗ್ಗೆ ಈತನಿಗೆ ಮೊದಲೇ ಗೊತ್ತಿತ್ತಾ? ಪಾಡ್‌ಕಾಸ್ಟ್‌ನಲ್ಲಿ ಈತ ನುಡಿದಿದ್ದ ಭವಿಷ್ಯ ನಿಜವಾಯ್ತಾ?

ಶೆಫಾಲಿ ನಿಧನ ಬಗ್ಗೆ ಈತ ಈ ಹಿಂದೆ ನುಡಿದಿದ್ದ ಭವಿಷ್ಯವಾಣಿ ನಿಜವಾಯ್ತಾ?

ನಟಿ ಶೆಫಾಲಿ ಅವರ ಸಾವಿನ ಬಗ್ಗೆ ಯೂಟ್ಯೂಬರ್ ಒಬ್ಬರು ಮೊದಲೇ ಸುಳಿವು ನೀಡಿದ್ದರು ಎನ್ನ ಲಾಗುತ್ತಿದೆ. ಹೌದು ಈ ಹಿಂದೆ ಯೂಟ್ಯೂಬರ್ ಒಬ್ಬರು ಅವರ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅವರ ಸಾವು ಇದೇ ರೀತಿ ಬರುತ್ತದೆ ಎನ್ನುವ ಮುನ್ಸೂಚನೆ ನೀಡಿದ್ದರು ಎಂಬ ಸುದ್ದಿ ಇದೀಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Shefali Jariwala: ಅಗಲಿದ ಪ್ರೀತಿಯ ಮಡದಿಯ ನೆನೆದು ಕಣ್ಣೀರಿಟ್ಟ ಶೆಫಾಲಿ ಪತಿ! ವಿಡಿಯೊ ಇಲ್ಲಿದೆ

ಪತ್ನಿ ಶೆಫಾಲಿ ನಿಧನದ ಬಗ್ಗೆ ಪತಿ ಪರಾಗ್ ತ್ಯಾಗಿ ಫಸ್ಟ್‌ ರಿಯಾಕ್ಷನ್‌!

Shefali Jariwala death: ಶೆಫಾಲಿ ಜರಿವಾಲಾ ಅವರು ಹಠಾತ್ ಹೃದಯಾಘಾತದಿಂದ ನಿಧರರಾಗಿದ್ದಾರೆ. ಜೂನ್‌ 27 ರಂದು ಅವರಿಗೆ ಹೃದಯಾಘಾತ ಸಂಭವಿಸಿದ್ದು‌ ಅವರ ನಿಧನದ ಸುದ್ದಿ ಅಭಿಮಾನಿಗಳಿಗೆ ಹಾಗೂ ಚಿತ್ರರಂಗಕ್ಕೆ ಆಘಾತ ತಂದ ವಿಚಾರವಾಗಿದೆ. ಇದೀಗ ಶೆಫಾಲಿ ಅವರ ಪತಿ ಪರಾಗ್ ತ್ಯಾಗಿ ಪತ್ನಿಯ ಅಗಲುವಿಕೆ ನೋವಿನಲ್ಲಿದ್ದು ಈ ನಡುವೆಯೂ ಮಾಧ್ಯಮದ ಮುಂದೆ ಬಂದು ಹೇಳಿಕೆಯೊಂದನ್ನು ನೀಡಿದ್ದಾರೆ.

Aamir Khan: ಅಲ್ಲು ಜೊತೆ ಆಮೀರ್ ನಟಿಸೋದು ಪಕ್ಕಾನಾ? ವೈರಲ್ ಫೋಟೋ ಬಗ್ಗೆ ಮಿಸ್ಟರ್ ಪರ್ಫೆಕ್ಟ್ ಹೇಳಿದ್ದೇನು?

ಅಲ್ಲು ಜೊತೆ ಆಮೀರ್ ನಟಿಸೋದು ಪಕ್ಕಾನಾ? ವೈರಲ್‌ ಫೋಟೋದ ಮಿಸ್ಟ್ರಿ ಏನು?

ತೆಲುಗಿನ ಸೂಪರ್ ಸ್ಟಾರ್ ಅಲ್ಲು ಅರ್ಜುನ್ (Telugu superstar Allu Arjun) ಜೊತೆಗಿನ ತಮ್ಮ ವೈರಲ್ ಫೋಟೋ ಬಗ್ಗೆ ಆಮೀರ್ ಖಾನ್ (Aamir Khan) ಕೊನೆಗೂ ಮೌನ ಮುರಿದಿದ್ದಾರೆ. ಕಳೆದ ತಿಂಗಳು ಬಾಲಿವುಡ್ ಸೂಪರ್ ಸ್ಟಾರ್ (Bollywood superstar) ಆಮೀರ್ ಖಾನ್ ಜೊತೆ ಪುಷ್ಪ 2 ಸ್ಟಾರ್ ಅಲ್ಲು ಅರ್ಜುನ್ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದರ ಕುರಿತು ಹಲವಾರು ಊಹಾಪೋಹಗಳು ಕೂಡ ಹುಟ್ಟಿಕೊಂಡಿತ್ತು. ಇದೀಗ ಈ ಕುರಿತು ಅಮೀರ್ ಖಾನ್ ಪ್ರತಿಕ್ರಿಯಿಸಿದ್ದಾರೆ.

Su From So Movie: ಬಾಯ್ಸ್‌ ಪಾರ್ಟಿಗೆ ಹೇಳ್‌ ಮಾಡ್ಸಿದ ಹಾಡಿದು! ಸೂಪರ್‌ ಡೂಪರ್‌ ಸಾಂಗ್‌ ರಿಲೀಸ್‌ ಮಾಡಿದ ರಾಜ್ ಬಿ ಶೆಟ್ಟಿ

ʼಸು ಫ್ರಮ್ ಸೋʼ ಚಿತ್ರದ ʼಡ್ಯಾಂಕ್ಸ್ ಅಂಥಮ್ʼ ಸಾಂಗ್‌ ಔಟ್‌

Su From So Movie: ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಣಗೊಂಡ ʼಸು ಫ್ರಮ್ ಸೋʼ ಕನ್ನಡ ಸಿನಿಮಾದ ʼಡ್ಯಾಂಕ್ಸ್ ಅಂಥಮ್ʼ ವಿಡಿಯೋ ಸಾಂಗ್ ಬಿಡುಗಡೆ ಆಗಿ ಜನರ ಮನ ಸೆಳೆಯುತ್ತಿದೆ.

Capital City Movie: ರಾಜೀವ್ ರೆಡ್ಡಿ ಅಭಿನಯದ ‘ಕ್ಯಾಪಿಟಲ್ ಸಿಟಿ’ ಚಿತ್ರ ಜು.4ಕ್ಕೆ ರಿಲೀಸ್‌

ರಾಜೀವ್ ರೆಡ್ಡಿ ಅಭಿನಯದ ‘ಕ್ಯಾಪಿಟಲ್ ಸಿಟಿ’ ಚಿತ್ರ ಜು.4ಕ್ಕೆ ರಿಲೀಸ್‌

Capital City Movie: ʼಅಪ್ಪು‌ ಪಪ್ಪುʼ, ʼಮಸ್ತ್ ಮಜಾ ಮಾಡಿʼ, ʼನಂದʼ ಸೂಪರ್ ಹಿಟ್ ಚಿತ್ರಗಳ ನಿರ್ದೇಶಕ ಆರ್. ಅನಂತರಾಜು ನಿರ್ದೇಶನದ ಹಾಗೂ ʼಜಿಂದಗಿʼ ಚಿತ್ರದ ನಂತರ ರಾಜೀವ್ ರೆಡ್ಡಿ ನಾಯಕನಾಗಿ ನಟಿಸಿರುವ ʼಕ್ಯಾಪಿಟಲ್ ಸಿಟಿʼ ಚಿತ್ರ‌ ಇದೇ ಜುಲೈ 4 ರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

Samantha Ruth Prabhu: ನಾಗಚೈತನ್ಯರಿಂದ  200 ಕೋಟಿ ರೂ. ಜೀವನಾಂಶ ಪಡೆದ್ರಾ  ಸಮಂತಾ? ನಟಿ ಹೇಳಿದ್ದೇನು?

ವಿಚ್ಛೇದನದ ಬಳಿಕ ಸಮಂತಾ ಪಡೆದ ಜೀವನಾಂಶ ಎಷ್ಟು?

ಸಮಂತಾ ರುತ್ ಪ್ರಭು ಮತ್ತು ನಾಗಚೈತನ್ಯ ವಿಚ್ಛೇದನ ಪಡೆದು ನಾಲ್ಕು ವರ್ಷಗಳಾದರೂ ಇನ್ನೂ ಇವರಿಬ್ಬರ ವಿಚ್ಛೇದನದ ಬಗ್ಗೆ ಚರ್ಚೆಯಾಗುತ್ತಿದೆ. ವಿಚ್ಛೇದನ ಬಳಿಕ ಸಮಂತಾ ಅವರು ಭಾರಿ ಪ್ರಮಾಣದ ಜೀವನಾಂಶ ಪಡೆದಿದ್ದಾರೆ ಎನ್ನುವ ಊಹಾಪೋಹಗಳು ಕೇಳಿ ಬರುತ್ತಿವೆ. ಇದಕ್ಕೆ ಸಮಂತಾ ಅವರೇ ಒಂದು ಕಾರ್ಯಕ್ರಮದಲ್ಲಿ ಉತ್ತರ ನೀಡಿದ್ದಾರೆ. ಅದು ಏನು ಗೊತ್ತೇ?

Junior Movie: ಜನಾರ್ದನ ರೆಡ್ಡಿ ಪುತ್ರ ಕಿರೀಟಿ ನಟನೆಯ ʼಜೂನಿಯರ್‌ʼ ಚಿತ್ರದ ಟೀಸರ್‌ ಔಟ್‌!

ಜನಾರ್ದನ ರೆಡ್ಡಿ ಪುತ್ರ ನಟಿಸಿರೋ ಚಿತ್ರದ ಟೀಸರ್‌ ಔಟ್‌!

Junior Movie: ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಪುತ್ರ ಕಿರೀಟಿ ನಟನೆಯ ʼಜೂನಿಯರ್ʼ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ವಾರಾಹಿ ಚಲನ ಚಿತ್ರಂ ಯೂಟ್ಯೂಬ್‌ನಲ್ಲಿ ʼಜೂನಿಯರ್‌ʼ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಮಾಸ್‌ ಜತೆಗೆ ಕ್ಲಾಸ್‌ ಅಂಶಗಳನ್ನು ಮಿಕ್ಸ್‌ ಮಾಡಿ ಟೀಸರ್‌ ಕಟ್‌ ಮಾಡಲಾಗಿದೆ. ಎಮೋಷನ್‌ ಫ್ಲಸ್‌ ಲವ್‌, ಆಕ್ಷನ್‌ ಎಲ್ಲವೂ ಟೀಸರ್‌ನಲ್ಲಿದೆ.