Sunday, 8th September 2024

ವಧು-ವರಾನ್ವೇಷಣ ಸಮಾವೇಶ  

ಬೆಂಗಳೂರು: ಬ್ರಾಹ್ಮಣ  ವಿವಿಧ ಸಂಘಟನೆಗಳು ಹಾಗೂ  ಫೌಂಡೇಷನ್ ಟ್ರಸ್ಟ್  ಸಹಯೋಗದಲ್ಲಿ ಮೇ 28 ಭಾನುವಾರ ಬೆಳಗ್ಗೆ 9 ಗಂಟೆಗೆ ಶ್ರೀ ಶಂಕರ ಸೇವಾ ಸಮಿತಿ, ರಾಜಾಜಿನಗರ,  4ನೇ   ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್, ಬೆಂಗಳೂರು, ಇಲ್ಲಿ 48ನೇ ರಾಜ್ಯ ಮಟ್ಟದ ಬೃಹತ್ ಬ್ರಾಹ್ಮಣ ವಧು- ವರಾನ್ವೇಷಣ ಸಮಾವೇಶ ಆಯೋಜಿಸಲಾಗಿದೆ.
ಎಲ್ಲಾ ವಿದ್ಯಾರ್ಹತೆ ಹಾಗೂ ಎಲ್ಲಾ ತ್ರಿಮತಸ್ಥ ಬ್ರಾಹ್ಮಣ ಆಸಕ್ತ ವಧು-ವರರು ದಿನಾಂಕ ಮೇ 24 ರಿಂದ 27 ರ ವರಗೆ ನೋಂದಾ ಯಿಸಿಕೊಳ್ಳಬಹುದು. ಮಾಹಿತಿಗಾಗಿ ಶ್ರೀನಿವಾಸ್ ಭಾರದ್ವಾಜ್ 9449425536/8217876335 ಸಂಪರ್ಕಿಸಬಹುದು.

error: Content is protected !!