Thursday, 19th September 2024

ಪಾವಗಡ ಕಾಂಗ್ರೆಸ್ ಪಕ್ಷದಲ್ಲಿ ಬಿರುಕು, ಪಕ್ಷದ ಹೈಕಮಾಂಡ್ ಮೌನ: ಅತೃಪ್ತ ಮುಖಂಡರ ಆರೋಪ

ಪಾವಗಡ : ಸೋಮವಾರ ಪಟ್ಟಣದ ಯಾದವ ವಿದ್ಯಾರ್ಥಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಪಾವಗಡ ಕಾಂಗ್ರೆಸ್ ಅತೃಪ್ತ ಹಿರಿಯ ಮುಖಂಡರುಗಳೆಲ್ಲ ಸೇರಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪಾವಗಡ ದಿನೇ ದಿನೇ ಕಾವೇರಿತ್ತಿರುವ 2023ರ ಚುನಾವಣೆಯ ಒಂದು ಕಡೇ ಯಾದರೆ ಇನೂಂದು ಕಡೆ ಪಕ್ಷದಲ್ಲಿ ಬಿರುಕು ಗಮನಿಸದೆ ಕಂಡು ಕಾಣದೆ ರೀತಿಯಲ್ಲಿ ವರ್ತಿಸು ತ್ತಿರುವ ಜಿಲ್ಲಾ ಮಟ್ಟದ ಅಧ್ಯಕ್ಷ, ಕಾಂಗ್ರೆಸ್ ಪಕ್ಷದಲ್ಲಿ ಒಳ ಜಗಳ ತಾರಕಕ್ಕೇರಿದೆ. ಪಕ್ಷದಲ್ಲಿ ಎಲ್ಲವೂ ಚನ್ನಾಗಿದೆ ಎಂಬುದಾಗಿಯೂ ಜನರ ಮುಂದೆ ಹೇಳೀಕೊಳ್ಳುತ್ತಿರುವ ಪಕ್ಷದ ಕೆಲ ಮುಖಂಡರು. ಪಾವಗಡ ಕಾಂಗ್ರೆಸ್ […]

ಮುಂದೆ ಓದಿ

ಶಿಕ್ಷಣದಿಂದ ಪ್ರಗತಿ ಸಾಧಿಸಲು ಸಾಧ್ಯ: ಸಮಾಜ ಸೇವಕ ರಾಮಚಂದ್ರಪ್ಪ

ಪಾವಗಡ: ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಶ್ರಮಿಸುವ ಅನಿವಾರ್ಯವಿದೆ ಎಂದು ಸಮಾಜ ಸೇವಕ ರಾಮಚಂದ್ರಪ್ಪ ತಿಳಿಸಿದರು. ಮುಗದಾಳಬೆಟ್ಟ ಗ್ರಾಮದ ರಾಷ್ಟ್ರಪ್ರಗತಿ...

ಮುಂದೆ ಓದಿ

ಸಡಗರದಿಂದ ರಂಜಾನ್ ಆಚರಿಸಿದ ಮುಸ್ಲಿಂ ಸಹೋದರರು

ಕೋವಿಡ್ ಕರೆಛಾಯದ ಎರಡು ವರ್ಷ ಗಳ ನಂತರ ಮತ್ತೆ ಈದ್ಗ್ ಮೈದಾನದಲ್ಲಿ ನಡೆದ ಈದುಲ್ ಪೀತರ್ ನಾಮಾಝ್ ಪಾವಗಡ : ಪಾವಗಡ ಕಳೆದ ಒಂದು ತಿಂಗಳಲ್ಲೇ ಉಪವಾಸ,...

ಮುಂದೆ ಓದಿ