Friday, 20th September 2024

ರಾಜ್ಯಸಭಾ ಸಂಸದನಾದಾಗಿನಿಂದ ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್ ಗುರಿಯಾಗಿಸಲಾಗುತ್ತಿದೆ: ಪಿ.ಟಿ.ಉಷಾ

ನವದೆಹಲಿ: ತಾವು ಸಂಸದರಾದಾಗಿನಿಂದಲೂ ತಮ್ಮನ್ನ ಟಾರ್ಗೇಟ್ ಮಾಡಲಾಗುತ್ತಿದೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷೆ ಪಿ.ಟಿ.ಉಷಾ ಹೇಳಿದರು. ಕೇರಳದ ಕೋಯಿಕ್ಕೋಡ್’ನಲ್ಲಿರುವ ‘ಉಷಾ ಸ್ಕೂಲ್ ಆಫ್ ಅಥ್ಲೆಟಿಕ್ಸ್’ ಭೂಮಿಯಲ್ಲಿ ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ‘ಇದು ಹುಡುಗಿಯರ ಸುರಕ್ಷತೆಯ ವಿಷಯ, ಹುಡುಗಿಯರ ಅನುಮತಿಯಿಲ್ಲದೇ ಯಾರಾ ದರೂ ಕ್ಯಾಂಪಸ್ಸಿಗೆ ಪ್ರವೇಶಿಸಲು ಹೇಗೆ ಸಾಧ್ಯ. ಅಕ್ರಮ ನಿರ್ಮಾಣವು ಪನಗರ್ ಪಂಚಾ ಯತ್ ಗಮನದಲ್ಲಿದೆ. ಅಲ್ಲಿ ತರಬೇತಿ ಪಡೆಯುವ ಬಾಲಕಿಯರು ಸೇರಿದಂತೆ ಇತರ ಕ್ರೀಡಾ ಪಟುಗಳ ಸುರಕ್ಷತೆಯನ್ನ ಖಚಿತಪಡಿಸಿಕೊಳ್ಳಬೇಕು. […]

ಮುಂದೆ ಓದಿ

ಡೆಪ್ಯುಟಿ ಸೂಪರಿಟೆಂಡೆಂಟ್‌ ಆಗಿ ಅಧಿಕಾರ ಸ್ವೀಕರಿಸಿದ ಹಿಮಾ ದಾಸ್

ಗುವಾಹಟಿ: ಅಂತರರಾಷ್ಟ್ರೀಯ ಅಥ್ಲೀಟ್ ಹಿಮಾ ದಾಸ್ ಅವರು ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಶುಕ್ರವಾರ ಡೆಪ್ಯುಟಿ ಸೂಪರಿಟೆಂಡೆಂಟ್‌ ಆಗಿ ಅಧಿಕಾರ ಸ್ವೀಕರಿಸಿದರು. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಅವರು...

ಮುಂದೆ ಓದಿ