Thursday, 19th September 2024

ಬೆಂಗಳೂರಿನ ಪಿಜಿಗಳ ಮೇಲೆ ಕೋವಿಡ್ ಪರಿಣಾಮ

ಸಂಡೆ ಸಮಯ ಸೌರಭ ರಾವ್, ಕವಯಿತ್ರಿ, ಬರಹಗಾರ್ತಿ 2014ರಲ್ಲಿ ತಾಯಿಯ ಜೊತೆ ಆಂಧ್ರ ಪ್ರದೇಶದ ಕಡಪದಿಂದ ಬೆಂಗಳೂರಿಗೆ ವಲಸೆ ಬಂದಿದ್ದ ಲಕ್ಷ್ಮಿ ಮಹದೇವಪುರದಲ್ಲಿ ಪಿಜಿ ವಸತಿಯೊಂದನ್ನು ನಡೆಸುತ್ತಾರೆ. ತಮ್ಮ ತಂದೆಯ ಜಮೀನನ್ನು ಒತ್ತೆಯಿಟ್ಟು ಸಾಲ ಪಡೆದು ಪಿಜಿಯ ನಿರ್ವಹಣೆಗೆ ಬಂಡವಾಳ ಹೂಡಿದ್ದು, ಈ ವರ್ಷದ ಮಾರ್ಚ್ ತಿಂಗಳಿಂದ ಕೋವಿಡ್‌ನಿಂದಾಗಿ ಪಿಜಿಯಲ್ಲಿ ಕೇವಲ ಶೇ.10ರಷ್ಟು ನಿವಾಸಿಗಳಿರುವು ದರಿಂದಾಗಿ, ಲಕ್ಷ್ಮಿ ಸಾಲದ ಬಡ್ಡಿ ಕಟ್ಟಲು ಒದ್ದಾಡುತ್ತಿದ್ದಾರೆ. ವಸತಿ ಸೌಲಭ್ಯದ ಈ ವಿಭಾಗದಲ್ಲಿ ಲಕ್ಷ್ಮಿಯಂಥ ಪಿಜಿ ನಿರ್ವಾಹಕರು ಹಾಗೂ ಕಂಡೂಕಾಣದ ಮಧ್ಯವರ್ತಿಗಳು […]

ಮುಂದೆ ಓದಿ