Monday, 16th September 2024

ಭದ್ರತಾ ಉಲ್ಲಂಘನೆ: ಬಟಿಂಡಾ ಎಸ್ಪಿ ಅಮಾನತು

ಬಟಿಂಡಾ: ಪ್ರಧಾನಿ ನರೇಂದ್ರ ಮೋದಿಯವರ ಪಂಜಾಬ್ ಭೇಟಿಯ ಸಂದರ್ಭ ಭದ್ರತಾ ಉಲ್ಲಂಘನೆ(2022 ರ ಜನವರಿ 5 ರಂದು) ಗೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಕಾರಣ ಬಟಿಂಡಾ ಎಸ್ಪಿ (ತನಿಖೆ) ಗುರ್ವಿಂದರ್ ಸಿಂಗ್ ಸಂಘಾ ಅವರನ್ನು ಅಮಾನತುಗೊಳಿಸಲಾಗಿದೆ. ಘಟನೆಯ ಸಮಯದಲ್ಲಿ, ಸಂಘಾ ಅವರನ್ನು ಫಿರೋಜ್ಪುರದಲ್ಲಿ ಕಾರ್ಯಾಚರಣೆ ಎಸ್ಪಿಯಾಗಿ ನೇಮಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಬಟಿಂಡಾ ಬಳಿಯ ಭಿಸಿಯಾನಾ ವಾಯುನೆಲೆಯಿಂದ ಫಿರೋಜ್ಪುರಕ್ಕೆ ಹಾರಬೇಕಿತ್ತು. ಆದಾಗ್ಯೂ, ಪ್ರತಿಕೂಲ ಹವಾಮಾನದಿಂದಾಗಿ, ಅವರು 120 ಕಿ.ಮೀ ಉದ್ದದ ರಸ್ತೆ ಮಾರ್ಗವನ್ನು ತೆಗೆದುಕೊಳ್ಳಬೇಕಾಯಿತು. ರೈತರ […]

ಮುಂದೆ ಓದಿ

ಭತಿಂಡಾ ಮಿಲಿಟರಿ ನೆಲೆಯ ಒಳಗೆ ಗುಂಡಿನ ದಾಳಿ: ನಾಲ್ವರ ಸಾವು

ಬತಿಂಡಾ: ಪಂಜಾಬ್‌ನ ಭತಿಂಡಾ ಮಿಲಿಟರಿ ನೆಲೆಯ ಒಳಗೆ ಬುಧವಾರ ಸಂಭವಿಸಿದ ಗುಂಡಿನ ದಾಳಿದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಭಾರತೀಯ ಸೇನೆಯ ನೈಋತ್ಯ ಕಮಾಂಡ್‌ ತಿಳಿಸಿದೆ. ಬೆಳಗ್ಗೆ ಮಿಲಿಟರಿ ನೆಲೆಯ...

ಮುಂದೆ ಓದಿ

ಬಸ್​ಗಳಿಗೆ ಏಕಾಏಕಿ ಬೆಂಕಿ ಹೊತ್ತಿ, ಓರ್ವ ಸಜೀವ ದಹನ

ಬಠಿಂಡಾ: ನಿಲ್ದಾಣದಲ್ಲಿ ನಿಂತಿದ್ದ ಬಸ್​ಗಳಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಓರ್ವ ಸಜೀವ ದಹನಗೊಂಡಿರುವ ಘಟನೆ ಪಂಜಾಬ್ ರಾಜ್ಯದ ಬಠಿಂಡಾದ ಭಾಯ್ ಕಾ ಬಸ್ ನಿಲ್ದಾಣದಲ್ಲಿ ನಡೆದಿದೆ....

ಮುಂದೆ ಓದಿ