Friday, 20th September 2024

ಸೌಜನ್ಯಕ್ಕಾದರೂ ಸೌಜನ್ಯದ ನಡವಳಿಕೆ ಕಲಿಯಬಾರದೆ ?

ನಾಡಿಮಿಡಿತ ವಸಂತ ನಾಡಿಗೇರ vasanth.nadiger@gmail.com ಇದು ಬಹಳ ಹಳೆಯ ದಿನಗಳ ಮಾತು. ನಾನು ಆಗಷ್ಟೇ ಪತ್ರಿಕಾ ವೃತ್ತಿ ಆರಂಭಿಸಿದ್ದೆ. ಹುರುಪು, ಉತ್ಸಾಹ, ಆಸಕ್ತಿ, ಎಲ್ಲವನ್ನೂ ಬೆರಗು ಗಣ್ಣಿನಿಂದ ನೋಡುವುದು – ಇವೆಲ್ಲ ಸಹಜವಾಗಿ ಜಾಸ್ತಿಯೇ ಇತ್ತು. ಆಗ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದವರು ಪತ್ರಕರ್ತರಿಗಾಗಿ ಪುಟ ವಿನ್ಯಾಸ ಕುರಿತ ತರಬೇತಿ ಶಿಬಿರವನ್ನು ಏರ್ಪಡಿಸಿದ್ದರು. ಹೊಸ ಕಲಿಕೆಯ ಹಸಿವಿದ್ದ ನಾನೂ ಅದರಲ್ಲಿ ಭಾಗವಹಿಸಿದ್ದೆ. ನಮಗೆ ತರಬೇತಿ ನೀಡಲು ಬಂದಿದ್ದವರು ಜರ್ಮನಿಯವರು. ಪೇಜ್ ಡಿಸೈನ್‌ನಲ್ಲಿ ಸಾಕಷ್ಟು ಪರಿಣತಿ, ಅನುಭವ ಹೊಂದಿದ್ದವರು. […]

ಮುಂದೆ ಓದಿ