Monday, 16th September 2024

ಬಿಜೆಪಿಯಿಂದ ಬಂದ್ ಕರೆ: ಅಂಗಡಿ ಮುಂಗಟ್ಟು ಸಂಪೂರ್ಣ ಸ್ಥಬ್ಥ

ಹಗರಿಬೊಮ್ಮನಹಳ್ಳಿ: ಕ್ಷೇತ್ರದ ಕಾಂಗ್ರೇಸ್ ಶಾಸಕ ಎಸ.ಭೀಮಾನಾಯ್ಕ್ ಗೂಂಡಾ ವರ್ತನೆ ಹಾಗೂ ಬಿಜೆಪಿ ಪಕ್ಷದ ಕಾರ್ಯ ಕರ್ತರ ಮೇಲೆ ಹಲ್ಲೆಯನ್ನು ಖಂಡಿಸಿ ನೀಡಿದ್ದ ಬಂದ್‍ಗೆ ಪಟ್ಟಣದ ಸಂಪೂರ್ಣ ಬೆಂಬಲ ವ್ಯೆಕ್ತವಾಗಿದ್ದು ಅಂಗಡಿ ಮುಂಗಟ್ಟು ಗಳು ಸ್ಥಬ್ಥವಾಗಿದ್ದವು. ಪಟ್ಟಣದಲ್ಲಿ ನ.11ರಂದು ನಡೆದ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಶಾಸಕ ಭೀಮಾನಾಯ್ಕ್ ಮೂರ್ನಾಲ್ಕು ಕಾರುಗಳನ್ನು ತಂದು ಬ್ಯಾರಿಗೇಟ್‍ಗಳನ್ನು ಸರಿಸಿ ನೂರಾರು ಕರ್ಯಕರ್ತರ ಜೊತೆಗೂಡಿ ನಾಮಪತ್ರ ಸಲ್ಲಿಸಲು ಸದಸ್ಯರುಗಳ ಜೊತೆ ಬಂದಿದ್ದನ್ನು ಪ್ರಶ್ನಿಸಿದ್ದಕ್ಕೆ, ಮಂಡಲ ಅಧ್ಯಕ್ಷ ವೀರೇಶ್ ಸ್ವಾಮಿ ಅವರಿಗೆ ಅವಾಚ್ಯ […]

ಮುಂದೆ ಓದಿ