Monday, 16th September 2024

ವಾಚ್ ಮ್ಯಾನ್ ಮೇಲೆ ಹಲ್ಲೆ: 20 ಲಕ್ಷ ಮೌಲ್ಯದ ಟೈರ್ ಕಳ್ಳತನ

ಚಿಂಚೋಳಿ: ಪುರಸಭೆ ವ್ಯಾಪ್ತಿಗೆ ಬರುವ ಚಂದಾಪೂರದ ಎಸ್.ಬಿ.ಐ ಬ್ಯಾಂಕ್ ನ ಸಮೀಪದ ಬಸವ ಶೋರೂಂನಲ್ಲಿ ಸುಮಾರು 22 ಲಕ್ಷ ರು. ಮೌಲ್ಯದ ಟೈರ್ ಕಳತನ ಮಾಡಿ ಪರಾರಿಯಾದ ಘಟನೆ ನಡೆದಿದೆ. ತಡರಾತ್ರಿ 1 ಗಂಟೆ ಸುಮಾರಿಗೆ ಕಳ್ಳರು ಬಂದ ಶಬ್ದ ಕೇಳಿ ಕೆಳ ಮಹಡಿಯಲ್ಲಿದ್ದ ಕಾವಲುಗಾರ ಹೊರ ಬಂದಿದ್ದಾನೆ. ಆತನನ್ನು ತಳಿಸಿ ಟೈರುಗಳನ್ನು ಹೊರ ಹಾಕಿ ಲಾರಿಯಲ್ಲಿ ಒಯ್ದಿದ್ದಾರೆ. ಇದೇ ಶೋರೂಂನಲ್ಲಿ ಕಳೆದ 6 ತಿಂಗಳಲ್ಲಿ ಇದು 3ನೇ ಬಾರಿ ಕಳ್ಳತನವಾಗುತ್ತಿದೆ. ಮೊದಲ ಸಲ ₹3 ಲಕ್ಷದ […]

ಮುಂದೆ ಓದಿ

ಮಾನವೀಯತೆ ಮೆರೆದ ಸಂಜೀವನ್ ಯಕಾಪೂರ್

ಚಿಂಚೋಳಿ: ಪಟ್ಟಣದ ಪುರಸಭೆ ವ್ಯಾಪ್ತಿಯ ವಾರ್ಡ್ ನಂ 6 ಗಡಿ ಏರಿಯಾ ದಲ್ಲಿ ಬಿಸಿಲಿನ ತಾಪಮಾನದಿಂದ ಕುದುರೆ ಜೇನು ನೊಣಗಳು ಸಾರ್ವಜನಿಕರಿಗೆ ಕಚ್ಚಿ ಸುಮಾರು 4 ರಿಂದ...

ಮುಂದೆ ಓದಿ

ಲಸ್ಸಿ ಸೇವನೆ:ಹತ್ತಕ್ಕೂ ಹೆಚ್ಚು ಜನರಿಗೆ ವಾಂತಿಭೇದಿ

ಚಿಂಚೋಳಿ: ಪಟ್ಟಣದ ಚಂದಪೂರದ ಹೋಟಲ್ ಒಂದರಲ್ಲಿ ಬಿಸಿಲಿಗೆ ಬಸವಳಿದು ಬಾಯಾರಿಕೆಯಿಂದ ನೀಗಿಸಿಕೊಳ್ಳಲು ಲಸ್ಸಿ ಕುಡಿದ ಸುಮಾರು10 ರಿಂದ 12 ಜನ ಅಸ್ವಸ್ಥರಾಗಿ ತಾಲೂಕು ಆಸ್ಪತ್ರೆಗೆ ದಾಖಲಾಗಿರುವ ಘಟನೆ...

ಮುಂದೆ ಓದಿ