Sunday, 8th September 2024

ಮಂಗಳೂರಿನ ಎಂ ಚಾರಿಟೇಬಲ್ ಟ್ರಸ್ಟ್’ನಿಂದ ಕಂಪ್ಯೂಟರ್ ಬಸ್‌

ಮಂಗಳೂರು: ನಗರದ ವಿದ್ಯಾರ್ಥಿಗಳ ರೀತಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಇಲ್ಲದಿರುವುದನ್ನು ಕಂಡು ಮಂಗಳೂರಿನ ಎಂ ಚಾರಿಟೇ ಬಲ್ ಟ್ರಸ್ಟ್ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಕಂಪ್ಯೂಟರ್ ಬಸ್‌ಅನ್ನು ನಿರ್ಮಾಣ ಮಾಡಿದೆ. ಕ್ಲಾಸ್ ಆನ್ ವೀಲ್ಸ್ ಎಂಬ ನೂತನ ಪ್ರಯೋಗದ ಕಂಪ್ಯೂಟರ್ ಬಸ್ ಶನಿವಾರ ದಿಂದ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶವನ್ನು ಸುತ್ತಲಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲೂ ಕಂಪ್ಯೂಟರ್ ಜ್ಞಾನ ಬಿತ್ತಲಿದೆ. ಈ ‘ಕ್ಲಾಸ್ ಆನ್ ವ್ಹೀಲ್ಸ್’ ಎಂಬ ಹೆಸರಲ್ಲಿ ಐಷಾರಾಮಿ […]

ಮುಂದೆ ಓದಿ

error: Content is protected !!