Sunday, 8th September 2024

ಬಿಜೆಪಿಯ ತ್ರಿವಳಿ ದಾಳಿ ೨೦೨೪ರಲ್ಲಿ ಗೆಲುವು ತಂದುಕೊಟ್ಟೀತೇ?

-ರಾಜದೀಪ್ ಸರದೇಸಾಯಿ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ೨ ವರ್ಷಗಳ ಹಿಂದೆ ಸಂವಿಧಾನ ದಿನದಂದು ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿಯವರು ಕುಟುಂಬ ರಾಜಕಾರಣ ಮತ್ತು ರಾಜಮನೆತನಗಳ ರಾಜಕಾರಣದ ನಡುವಿನ ವ್ಯತ್ಯಾಸವನ್ನು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದರು. ಕುಟುಂಬ ರಾಜಕಾರಣಿಗಳು ಪ್ರಜಾಪ್ರಭುತ್ವದ ಸ್ಪೂರ್ತಿಗೆ ವಿರುದ್ಧವಾಗಿದ್ದರೆ, ರಾಜಮನೆತನಗಳಿಂದ ಬಂದವರಲ್ಲಿ ಪ್ರತಿಭೆ ಹಾಗೂ ಸಾರ್ವಜನಿಕ ಬೆಂಬಲ ಇದ್ದರೆ ಅವರನ್ನು ನಾವು ಸ್ವೀಕರಿಸಬಹುದು ಎಂದಿದ್ದರು. ಪ್ರಧಾನಿ ನರೇಂದ್ರ ಮೋದಿಯವರಂಥ ಅದ್ಭುತ ವಾಗ್ಮಿಗಳ ಮಾತಿನಲ್ಲಿ ಸೂಚ್ಯವಾದ ಸಂದೇಶ ಯಾವಾಗಲೂ ಶಬ್ದಗಳ ಚಾಣಾಕ್ಷ ಆಟದೊಳಗೆ ಅಡಗಿರುತ್ತದೆ. ಅದನ್ನು […]

ಮುಂದೆ ಓದಿ

ಆಪರೇಷನ್ ಹಸ್ತದ ಹಿಂದೆ ಡಿಕೆಶಿ ದೂರಾಲೋಚನೆ

ರಾಜ್ಯ ರಾಜಕೀಯದಲ್ಲಿ ಬಹುವಾಗಿ ಕೇಳಿಬರುತ್ತಿರುವುದು ಆಪರೇಷನ್ ಹಸ್ತದ ಮಾತು. ಇದರಿಂದ ದೊಡ್ಡ ಪೆಟ್ಟು ತಿನ್ನುತ್ತಿರುವುದು ರಾಜಕೀಯದಲ್ಲಿ ‘ಆಪರೇಷನ್’ ಎಂಬ ಪರಿಕಲ್ಪನೆ ಹುಟ್ಟುಹಾಕಿದ ಬಿಜೆಪಿ ಎನ್ನುವುದು ವಿಪರ್ಯಾಸ. ಇದೀಗ...

ಮುಂದೆ ಓದಿ

ಇಟ್ಟಿಗೆ ಇಟ್ಟಾಕ್ಷಣ ಮನೆ ಸಿದ್ಧವಾಗದು!

ಎತ್ತಿನಗಾಡಿಯಲ್ಲಿ ಇಸ್ರೋ ರಾಕೆಟ್ ಸಾಗಿಸುವ ಕಾಲದಲ್ಲಿ ನೆಹರು ಕುಟುಂಬಸ್ಥರು ವಿಮಾನದಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿದ್ದರು. ವಿದೇಶಿ ಜೀವನಶೈಲಿಯ ದಾಸರಾಗಿದ್ದ ನೆಹರು ಐಷಾರಾಮಿ ಜೀವನ ನಡೆಸುತ್ತಿದ್ದ ಕಾಲದಲ್ಲಿ ಬಾಹ್ಯಾಕಾಶ ಸಂಸ್ಥೆಯ...

ಮುಂದೆ ಓದಿ

ಕರ್ನಾಟಕ ಶ್ರೀಮಂತ, ಬೇಕಿದ್ದರೆ ಶಾಸಕರ ನೋಡಿ!

೩೨ ಜನ ಶತಕೋಟಿ ಸಂಪತ್ತಿನ ಒಡೆಯ ಶಾಸಕರಲ್ಲಿ ೧೯ ಜನ ಕಾಂಗ್ರೆಸ್; ಒಂಬತ್ತು ಶಾಸಕರು ಬಿಜೆಪಿ; ಇಬ್ಬರು ಜೆಡಿಎಸ್‌ಗೆ ಸೇರಿದವರಾಗಿದ್ದರೆ, ಒಬ್ಬರು ಪಕ್ಷೇತರ ಶಾಸಕ. ಇನ್ನೊಬ್ಬರು ಬಳ್ಳಾರಿ ಗಣಿಕುಳ...

ಮುಂದೆ ಓದಿ

error: Content is protected !!