Monday, 16th September 2024

ಮೊಬೈಲ್‌ ಟವರ್‌ನಿಂದ ಹೊರಸೂಸುವ ವಿಕಿರಣದ ಬಗೆಗಿನ ಅಪನಂಬಿಕೆ ಕುರಿತು ದೂರಸಂಪರ್ಕ ಇಲಾಖೆಯಿಂದ ಕಾರ್ಯಾಗಾರ

ಬೆಂಗಳೂರು: ದೂರಸಂಪರ್ಕ ಇಲಾಖೆ (DoT) ಹಾಗೂ ಕರ್ನಾಟಕ ಪರವಾನಗಿ ಸೇವಾ ಪ್ರದೇಶ (ಎಲ್‌ಎಸ್‌ಎ) ಘಟಕವು ನಗರದ ಎಂಎಸ್‌ ರಾಮಯ್ಯ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ “ಇಎಂಎಫ್‌ ವಿಕಿರಣದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಾಗಾರ ನಡೆಸಿತು. ಮೊಬೈಲ್‌ ಟವರ್‌ಗಳಿಂದ ಹೊರಸೂಸುವ ವಿಕಿರಣಗಳಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂಬ ಅವೈಜ್ಞಾ ನಿಕ ವಿಚಾರದ ಬಗ್ಗೆ ಡಾಟ್‌ ಸಂಸ್ಥೆಯು ಜಾಗೃತಿ ಮೂಡಿಸಲಾಯಿತು. ಈ ವೇಳೆ ಮಾತನಾಡಿದ, ಡಿಜಿಜಿ ಡಾಟ್‌ನ ನಿರ್ದೇಶಕರು, ಭಾರತಕ್ಕೆ ಇಎಮ್ಎಫ್ ವಿಕಿರಣದ ಮಾನದಂಡಗಳು ಅಯಾನೀಕರಿಸದ ವಿಕಿರಣ […]

ಮುಂದೆ ಓದಿ

5ಜಿ ಹರಾಜು ಗೆಲ್ಲಲು ಅಂಬಾನಿ -ಅದಾನಿ ಸ್ಪರ್ಧೆ ಆರಂಭ

ನವದೆಹಲಿ: ಡಿಜಿಟಲ್ ಯುಗದಲ್ಲಿ ತಮ್ಮ ಪ್ರಾಬಲ್ಯ ಸಾಧಿಸುವುದಕ್ಕೆ ದೇಶದ ಕೋಟ್ಯಧಿಪತಿಗಳು ಎನಿಸಿರುವ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಮುಖೇಶ್ ಅಂಬಾನಿಯ ರಿಲಯನ್ಸ್...

ಮುಂದೆ ಓದಿ

#Sim Cards

ಒಂದಕ್ಕಿಂತ ಹೆಚ್ಚು ಸಿಮ್​ ಕಾರ್ಡ್ ಹೊಂದಿದವರಿಗೆ ಬಿಗ್ ಶಾಕ್

ನವದೆಹಲಿ: ಹೆಚ್ಚು ಸಿಮ್​ ಕಾರ್ಡ್ ಹೊಂದಿದವರ ಫೋನ್​ ಸಂಪರ್ಕ ಕಡಿತಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇತ್ತೀಚಿಗೆ ದೂರಸಂಪರ್ಕ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, ಅಧಿಕಾರಿಗಳು ಮೊದಲು...

ಮುಂದೆ ಓದಿ