Friday, 27th September 2024

Farmer Suicide- ಪೋತಂಗಲ: ಸಾಲಬಾಧೆ ತಾಳಲಾರದೇ ಬೆಂಕಿ ಹಚ್ಚಿಕೊಂಡು ರೈತ ಆತ್ಮಹತ್ಯೆ

ಚಿಂಚೋಳಿ (ಕಲಬುರಗಿ ಜಿಲ್ಲೆ): ಸೇಡಂ ವಿಧಾನಸಭೆ ಮತಕ್ಷೇತ್ರದ ಚಿಂಚೋಳಿ ತಾಲೂಕಿನ ಪೋತಂಗಲ ಗ್ರಾಮದ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪಾಂಡಪ್ಪ ತಂದೆ ತಿಪ್ಪಣ್ಣ ಕೊರ್ವನ್ (45) ಆತ್ಮ ಹತ್ಯೆಗೆ ಶರಣಾದ ರೈತ. ರೈತ ತಾಲೂಕಿನ ನಿಡಗುಂದಾ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನಲ್ಲಿ 1 ಲಕ್ಷ (ಒಂದು ಲಕ್ಷ ) ರು ಮತ್ತು ಹೊರ ಕೈ ಸಾಲ ಪಡೆದಿದ್ದ ಎಂದು ಹೇಳಲಾ ಗುತ್ತಿದೆ. ಮಳೆಯಿಂದ ಹೊಲದಲ್ಲಿ ಬೆಳೆದ ಬೆಳೆ ಹಾಳಾಗಿದ್ದು ಬ್ಯಾಂಕಿನವರು ಪಡೆದ ಸಾಲ ಮರು ಪಾವತಿಸಲು […]

ಮುಂದೆ ಓದಿ