Thursday, 19th September 2024

ಹತ್ಯಾಚಾರಕ್ಕೆ ಜಾತಿ-ಮತ-ಧರ್ಮಗಳ ಹಂಗಿರುವುದಿಲ್ಲ, ಆದರೆ…

ದಾಸ್ ಕ್ಯಾಪಿಟಲ್ ಟಿ.ದೇವದಾಸ್, ಬರಹಗಾರ, ಶಿಕ್ಷಕ ಲಂಚ ಸಂಬಂಧಿತವಾದ ಯಾವುದೇ ಭ್ರಷ್ಟ ಆಚಾರಗಳು ಮಾತ್ರ ಭ್ರಷ್ಟಾಚಾರವಲ್ಲ. ಅತ್ಯಾಚಾರವೂ ಭ್ರಷ್ಟಾಚಾರವೇ. ಹತ್ಯಾಚಾರ (ಅತ್ಯಾಚಾರ ಸಂತ್ರಸ್ತೆ ಸಾವು)ದ ಹಿಂದೆ ಲಂಚದ ಭ್ರಷ್ಟಾಚಾರವೂ ಇರುತ್ತದೆ. ಹತ್ಯಾಚಾರವನ್ನು ಹೇಳಿ ಮಾಡಿಸು ವುದು ನಡೆಯುವುದುಂಟು. ಹತ್ಯಾಚಾರಕ್ಕೆ ಇಂಥದ್ದೇ ಕಾರಣಗಳಿದ್ದರೂ ಇರಬಹುದು. ಆದರೆ ಅತ್ಯಾಚಾರಗಳಿಗೆ ಮಾನಸಿಕವಾದ ವಿಕೃತಿಯೇ ಮುಖ್ಯ ಕಾರಣ. ಶಿಕ್ಷಣ, ಸಂಸ್ಕಾರ, ಸಂಸ್ಕೃತಿ ಇಲ್ಲದವರು ಇಂಥ ಹೇಯ ಕೃತ್ಯಗಳಿಗೆ ತೊಡಗಿಕೊಳ್ಳುತ್ತಾರೆ ಎಂಬುದನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ. ಇವೆಲ್ಲ ಇದ್ದವರೇ ಇಂಥ ಕೃತ್ಯಗಳಲ್ಲಿ ಕಾನೂನಿನಿಂದ ತಪ್ಪಿಸಿಕೊಳ್ಳಲು […]

ಮುಂದೆ ಓದಿ

ದೇವನೂರು ಮಹಾದೇವರಿಗೆ ಬಹಿರಂಗ ಪತ್ರ

ಅಭಿಮತ ಡಾ.ಸುಧಾಕರ ಹೊಸಳ್ಳಿ ಗೌರವಾನ್ವಿತ ದೇವನೂರು ಮಹಾದೇವರವರಿಗೆ ಮಾನ್ಯರೇ , ಉತ್ತರಪ್ರದೇಶದ ಹಾಥರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಕುರಿತು ಹಮ್ಮಿಿಕೊಂಡಿದ್ದ ಹೋರಾಟದಲ್ಲಿ ಪಾಲ್ಗೊಂಡು, ಸದರಿ ಪ್ರಕರಣವನ್ನು ತೀವ್ರವಾಗಿ...

ಮುಂದೆ ಓದಿ

ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ನೀಡಲು ಆಗ್ರಹ

ತುಮಕೂರು: ಉತ್ತರ ಪ್ರದೇಶದ ಹತಾರ್ ಜಿಲ್ಲೆಯಲ್ಲಿ ನಡೆದಿರುವ ಮನಿಷಾ ವಾಲ್ಮೀಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ,ಆರೋಪಿಗಳನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿ ತುಮಕೂರು ಜಿಲ್ಲಾ ಮಹಿಳಾ ಸಂಘಟನೆಗಳ...

ಮುಂದೆ ಓದಿ

ಹತ್ರಾಸ್ ಪ್ರಕರಣ: ವರದಿ ಸಲ್ಲಿಸಲು ಇನ್ನೂ ಹತ್ತು ದಿನ ಗಡುವು

ನವದೆಹಲಿ/ಲಖನೌ : ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಸಲ್ಲಿಸಲು 10 ದಿನಗಳ ಸಮಯ...

ಮುಂದೆ ಓದಿ

ಹತ್ರಸ್ ಪ್ರಕರಣ: ರಾಷ್ಟ್ರೀಯ ಮಹಿಳಾ ಆಯೋಗದಿಂದ ಮೂವರಿಗೆ ನೋಟೀಸು ?

ನವದೆಹಲಿ : ಹತ್ರಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಲಿಪಶು ಯುವತಿಯ ಗುರುತನ್ನು ಟ್ವಿಟರ್‌ನಲ್ಲಿ ಬಹಿರಂಗಗೊಳಿಸಿದ ತಪ್ಪಿಗಾಗಿ ಬಿಜೆಪಿಯ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ,...

ಮುಂದೆ ಓದಿ