Friday, 20th September 2024

ಈ ಮೂರು ರಾಜ್ಯದಲ್ಲಿ ‘ಮಿತಿ’ ಮೀರಿದೆ ತಾಪಮಾನ…!

ಭುವನೇಶ್ವರ್: ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ 43.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ಕರ್ನಾಟಕದ ಕಲಬುರಗಿಯಲ್ಲಿ ಕೂಡ 43.3ರಷ್ಟು ತಾಪಮಾನ ದಾಖಲಾಗಿ ವಾತಾವರಣ ನಿಗಿನಿಗಿ ಕೆಂಡದಂತಾಗಿದೆ. ಭುವನೇಶ್ವರದ ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿ ಉಮಾಶಂಕರ್ ದಾಸ್ ಏಷ್ಯಾದ ಹತ್ತು ಪ್ರಮುಖ ಸ್ಥಳಗಳ ತಾಪಮಾನ ದಾಖಲಿಸಿದ್ದು, ಮ್ಯಾನ್ಮಾರ್ ಚೌಕ್ನಲ್ಲಿ ಬರೋಬ್ಬರಿ 45.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ಮೂಲಕ ಅತ್ಯಂತ ಹೆಚ್ಚು ತಾಪಮಾನ ದಾಖಲಾದ ಸ್ಥಳವೆಂದು ಕಂಡುಬಂದಿದೆ. ಆಂಧ್ರದ ನಂದ್ಯಾಲದಲ್ಲಿ ಶುಕ್ರವಾರ 43.7 ರಷ್ಟು ತಾಪಮಾನ ದಾಖಲಾಗಿದೆ. ಅತಿಹೆಚ್ಚು ತಾಪಮಾನ […]

ಮುಂದೆ ಓದಿ

ಒಡಿಶಾದಲ್ಲಿ ಬಿಸಿಲಿನ ತಾಪ: ಒಂದು ಸಾವು ದೃಢ

ಭುವನೇಶ್ವರ: ಒಡಿಶಾದಲ್ಲಿ ಬಿಸಿಲಿನ ತಾಪ ಮುಂದುವರಿದಿದ್ದು, ರಾಜ್ಯ ದಾದ್ಯಂತ 19 ಜನರು ಶಾಖದ ಹೊಡೆತಕ್ಕೆ ಸಾವನ್ನಪ್ಪಿ ದ್ದಾರೆ ಎಂದು ವರದಿಯಾಗಿದೆ. ಆದರೆ, ಸರ್ಕಾರ ಕೇವಲ ಒಂದು ಸಾವನ್ನು...

ಮುಂದೆ ಓದಿ

ತ್ರಿಪುರದಲ್ಲಿ ಬಿಸಿಗಾಳಿ: ಏ.23 ರವರೆಗೆ ಶಾಲೆ ಮುಚ್ಚುಗಡೆ

ತ್ರಿಪುರ: ಬಿಸಿಲಿನ ಝಳದಿಂದಾಗಿ ದೈನಂದಿನ ಜೀವನಕ್ಕೆ ತೊಂದರೆಯಾಗತೊಡಗಿದೆ. ಮಕ್ಕಳು ಶಾಲೆಗೆ ಹೋಗಿ ಬರುವಾಗ ಬಿಸಿಲಿನ ತಾಪ ಎದುರಿಸಬೇಕಾಗಿದೆ. ಬಿಸಿಗಾಳಿ ಪರಿಸ್ಥಿತಿಯಿಂದಾಗಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು ಏಪ್ರಿಲ್...

ಮುಂದೆ ಓದಿ

ಬಿಸಿಲ ಧಗೆ: ನಾಳೆಯಿಂದ ಶಾಲೆಗಳ ಆಫ್’ಲೈನ್‌ ಟೈಮಿಂಗ್‌ ಬದಲು

ಭುವನೇಶ್ವರ: ರಾಜ್ಯದಲ್ಲಿ ಬಿಸಿಲ ಧಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಒಡಿಶಾ ಸರಕಾರವು ರಾಜ್ಯದ ಶಾಲೆಗಳ ಸಮಯವನ್ನು ಪರಿಷ್ಕರಿಸಿದೆ. ಮೇ 2 ರಿಂದ ಶಾಲೆಗಳು ಬೆಳಿಗ್ಗೆ 6 ರಿಂದ 9...

ಮುಂದೆ ಓದಿ