Thursday, 19th September 2024

ಪೊಲೀಸ್ ಜೀಪಿಗೆ ಬೆಂಗಾವಲು ವಾಹನ ಡಿಕ್ಕಿ: ಉಪಮುಖ್ಯಮಂತ್ರಿ ಚೌತಾಲಾ ಪಾರು

ಹರಿಯಾಣ: ಹಿಸಾರ್‌ ನಿಂದ ಸಿರ್ಸಾಗೆ ಹೋಗುತ್ತಿದ್ದಾಗ ಅಗ್ರೋಹಾ ಬಳಿ ಉಪಮುಖ್ಯ ಮಂತ್ರಿ ದುಷ್ಯಂತ್ ಚೌತಾಲಾ ಅವರ ಬೆಂಗಾವಲು ವಾಹನ ಮಂಗಳವಾರ ಪೊಲೀಸ್ ಜೀಪಿಗೆ ಡಿಕ್ಕಿ ಹೊಡೆದಿದ್ದು ಉಪಮುಖ್ಯಮಂತ್ರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಉಪಮುಖ್ಯಮಂತ್ರಿ ದುಷ್ಯಂತ್ ಚೌತಾಲಾ ಅವರ ಬೆಂಗಾವಲು ವಾಹನವು ಹಿಸಾರ್‌ನಿಂದ ಸಿರ್ಸಾಗೆ ಹೋಗುತ್ತಿದ್ದಾಗ ಮಂಜಿ ನಿಂದಾಗಿ ಧಂಧೂರ್ ಗ್ರಾಮದಲ್ಲಿ ಅಪಘಾತಕ್ಕೀಡಾಗಿದೆ. ಬೆಂಗಾವಲು ಪಡೆಯಲ್ಲಿದ್ದ ಕಮಾಂಡೋಗೆ ಸಣ್ಣಪುಟ್ಟ ಗಾಯ ಗಳಾಗಿದ್ದು, ಪರಿಣಾಮ ವಾಹನವನ್ನು ಬದಲಾಯಿಸಲಾಗಿದೆ. ದಟ್ಟವಾದ ಮಂಜಿನ ಪರಿಣಾಮವಾಗಿ ಕಡಿಮೆ ಗೋಚರತೆಯಿಂದಾಗಿ ರಾಜ್ಯ ಪೊಲೀಸರ ಬೊಲೆರೊ ಕಾರು ಹಠಾತ್ […]

ಮುಂದೆ ಓದಿ

ಟ್ರಕ್ ಗೆ ಕಾರು ಡಿಕ್ಕಿ: ಕುಟುಂಬದ ನಾಲ್ವರ ಸಾವು

ಹಿಸಾರ್: ಟ್ರಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ನಾರ್ನಾಂಡ್ ಉಪವಿಭಾಗದ ಬಾಸ್ ಗ್ರಾಮದ ಬಳಿ ಜಿಂದ್-ಭಿವಾನಿ ರಸ್ತೆಯಲ್ಲಿ...

ಮುಂದೆ ಓದಿ

527 ಕೆಜಿ ಡೋದಾ ಪೋಸ್ಟ್ ಮಾದಕ ವಸ್ತು ವಶ: ಒಬ್ಬನ ಬಂಧನ

ಹಿಸ್ಸಾರ್‌ (ಹರ್ಯಾಣ): ಮಹತ್ವದ ಕಾರ‍್ಯಾಚರಣೆಯಲ್ಲಿ ಹರ‍್ಯಾಣ ಪೊಲೀಸರು ಮಂಗಳವಾರ 527 ಕೆಜಿ 800 ಗ್ರಾಂ ಡೋದಾ ಪೋಸ್ಟ್ ಎಂಬ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಮಂಗಲಿ-ಕೈಮ್ರಿ ರಸ್ತೆಯಲ್ಲಿ ಪೊಲೀಸರ...

ಮುಂದೆ ಓದಿ