Friday, 18th October 2024

ಪತ್ರಕರ್ತನ ಗುಂಡಿಕ್ಕಿ ಹತ್ಯೆ

ಜೌನ್‌ಪುರ: ಜೌನ್‌ಪುರ ಜಿಲ್ಲೆಯ ಶಹಗಂಜ್‌ ಪ್ರದೇಶದಲ್ಲಿ ಪತ್ರಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಸಬರ್ಹಾದ್‌ ಗ್ರಾಮದ ಅಶುತೋಷ್‌ ಶ್ರೀವಾಸ್ತವ (43)ಕೊಲೆಯಾದ ಪತ್ರಕರ್ತ. ಇಮ್ರಂಗಂಜ್‌ ಮಾರುಕಟ್ಟೆಗೆ ಹೋಗುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಜೌನ್‌ಪುರ್‌-ಶಾಹ್‌ಗಂಜ್‌‍ ರಸ್ತೆಯ ಸಮೀಪವಿರುವ ಛೇದಕದಲ್ಲಿ ಗುಂಡು ಹಾರಿಸಿದ್ದಾರೆ ಎಂದು ಸರ್ಕಲ್‌ ಇನ್ಸ್ ಪೆಕ್ಟರ್‌ ಅಜಿತ್‌ ಸಿಂಗ್‌ ಚೌಹಾಣ್‌ ತಿಳಿಸಿದ್ದಾರೆ. ಶ್ರೀವಾಸ್ತವ ಅವರು ಒಂದು ತಿಂಗಳ ಹಿಂದೆ ಶಹಗಂಜ್‌ ಪೊಲೀಸ್‌‍ ಠಾಣೆಯ ಅಧಿಕಾರಿಗಳಿಗೆ ಪತ್ರ ಬರೆದು ರಕ್ಷಣೆಗಾಗಿ ವಿನಂತಿಸಿದ್ದರು. ಆದರೆ ಪೊಲೀಸರು ಅವರ ಮನವಿಗೆ ಗಮನ ಕೊಡಲಿಲ್ಲ ಎಂದು ಕುಟುಂಬದ […]

ಮುಂದೆ ಓದಿ

ಕಾರ್‌-ಟ್ರಕ್‌ ಅಪಘಾತ: ಆರು ಜನರ ಸಾವು

ಜಾನ್‌ ಪುರ್‌(ಉತ್ತರ ಪ್ರದೇಶ): ಕಾರ್‌ ಮತ್ತು ಟ್ರಕ್‌ ನಡುವೆ ಭಾನುವಾರ ಸಂಭವಿಸಿದ ಅಪಘಾತವೊಂದರಲ್ಲಿ ಆರು ಜನ ಮೃತಪಟ್ಟಿರುವ ಘಟನೆ ಜಾನ್‌ ಪುರ್‌ ಜಿಲ್ಲೆಯಲ್ಲಿ ನಡೆದಿದೆ. ಒಂಬತ್ತು ಮಂದಿ...

ಮುಂದೆ ಓದಿ