Thursday, 19th September 2024

ಮುನಿರತ್ನಗೆ ಟಿಕೆಟ್ ನೀಡಿದ್ದು ಬಿಜೆಪಿಯಲ್ಲ, ಸುಪ್ರೀಂ ಕೋರ್ಟು !

ಬೇಟೆ ಜಯವೀರ ವಿಕ್ರಮ್‌ ಸಂಪತ್‌ ಗೌಡ ರಾಜರಾಜೇಶ್ವರಿನಗರ ವಿಧಾನ ಸಭಾ ಮರುಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಬಂದ ಮುನಿರತ್ನಗೆ ಬಿಜೆಪಿ ಟಿಕೆಟ್ ಘೋಷಿಸಿದ ಹೈಕಮಾಂಡ್ ನಾಯಕರನ್ನು ನೋಡಿದಾಗ, ಕಣ್ಣೀರು ಮತ್ತು ಸಿಂಬಳ ಸುರಿಸುತ್ತಾ ನಿಂತ ತಬ್ಬಲಿ ಹುಡುಗನ ಚಿತ್ರ ಒಂದು ಕ್ಷಣ ಕಣ್ಮುಂದೆ ಹಾಡು ಹೋಯಿತು. ಇಷ್ಟೆ ನಾಟಕ ಮಾಡುವ ಅಗತ್ಯವಿತ್ತಾ? ಇದು ಒಂಥರಾ ಕೋಲು ಕೊಟ್ಟು ಹೊಡೆಸಿಕೊಂಡಂತಾ ಗಿದೆ. ಬಿಜೆಪಿ ನಾಯಕರ ಸಾಚಾತನ ಬಯಲಾಗಿದೆ. ಇಂದು ಸುಪ್ರೀಂ ಕೋರ್ಟ್, ನಕಲಿ ಮತದಾರರ ಪಟ್ಟಿ ಪ್ರಕರಣವೂ ಸೇರಿದಂತೆ, ಮರುಚುನಾವಣೆಗೆ ದಾರಿ […]

ಮುಂದೆ ಓದಿ