Friday, 20th September 2024

ಕಳೆದುಕೊಂಡವರ ದುಃಖ ನಮ್ಮದಾಗದಿರಲಿ!

ಅಕ್ಷರ ದಾಮ್ಲೆ ಮನಃಶಾಸ್ತ್ರಜ್ಞ ‘ನಾನು ಇನ್ನು ಯಾಕೆ ಬದುಕಿರಬೇಕು? ನಾನು ಇದ್ದು ಯಾರಿಗೆ ಏನು ಲಾಭ ಇದೆ? ನಾನು ಸತ್ತರೆ ಆಳುವವರಾರು? ನಾನು ಇದ್ದು ಏನು ಮಾಡಬೇಕಾಗಿದೆ?’…ಇದು ವಿಷವನ್ನು ಕುಡಿದು ಆಮೇಲೆ ತನ್ನ ಚಿಕ್ಕಪ್ಪನಲ್ಲಿ ಆ ಯುವಕ ಬಂದು ಹೇಳಿದ ಮಾತು. ಅವನ ಜೀವನದಲ್ಲಿ ಹೇಳುವಂತಹ ಯಾವುದೇ ದುರ್ಘಟನೆಯೂ ಸಂಭವಿಸಿರಲಿಲ್ಲ. ಕಿತ್ತು ತಿನ್ನುವಂತಹ ಕಷ್ಟವೂ ಇರಲಿಲ್ಲ. ತಂದೆ ತಾಯಿಗೆ ಒಬ್ಬನೇ ಮಗ. ಚಿಕ್ಕಪ್ಪನಿಗೆ ಹುಡುಗ ಏನೋ ಹುಡುಗಾಟಿಕೆಯ ಮಾತುಗಳನ್ನಾಾಡುತ್ತಿಿದ್ದಾನೆ ಎಂದೇ ತೋರಿತ್ತು. ವಿಷ ಕುಡಿದು ಬಂದು ಮಾತನಾಡುತ್ತಿಿದ್ದೇನೆ […]

ಮುಂದೆ ಓದಿ