Sunday, 8th September 2024

Khalistan

Khalistan: ಪಂಜಾಬ್ ಸಿಎಂ ಬಿಯಾಂತ್ ಸಿಂಗ್ ಕೊಲೆಗಾರನಿಗೆ ಖಲಿಸ್ತಾನಿಗಳಿಂದ ಗೌರವ

ಟೊರೊಂಟೊ: ಪಂಜಾಬ್ ಮುಖ್ಯಮಂತ್ರಿ (Punjab Chief Minister) ಬಿಯಾಂತ್ ಸಿಂಗ್ ( Beant Singh) ಹತ್ಯೆಗೆ ಕಾರಣವಾದ ಆತ್ಮಾಹುತಿ ಬಾಂಬರ್‌ಗೆ ಕೆನಡಾದ ಖಲಿಸ್ತಾನಿ ಗುಂಪು (Khalistan) ಮೆರವಣಿಗೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿದೆ. ವ್ಯಾಂಕೋವರ್‌ನಲ್ಲಿರುವ ಭಾರತೀಯ ದೂತಾವಾಸಕ್ಕೆ ಮೆರವಣಿಗೆಯಲ್ಲಿ ಹತ್ಯೆಯಾದ ಮುಖ್ಯಮಂತ್ರಿಯ ಛಾಯಾಚಿತ್ರದೊಂದಿಗೆ ಬಾಂಬ್ ಸ್ಫೋಟಗೊಂಡ ಕಾರಿನಲ್ಲಿ ರಕ್ತವನ್ನು ಚಿಮುಕಿಸಿರುವಂತೆ ಹತ್ಯೆಯನ್ನು ಚಿತ್ರಿಸಲಾಗಿದೆ. ಈ ಸಂದರ್ಭದಲ್ಲಿ ಆತ್ಮಹತ್ಯಾ ಬಾಂಬರ್, ಕೊಲೆಗಾರ ದಿಲಾವರ್ ಸಿಂಗ್ ಬಬ್ಬರ್ ನಿಗೂ ಗೌರವ ಸಲ್ಲಿಸಲಾಯಿತು. ಬಿಯಾಂತ್ ಸಿಂಗ್ ಅವರನ್ನು 29 ವರ್ಷಗಳ ಹಿಂದೆ 1995ರ […]

ಮುಂದೆ ಓದಿ

ವಿಧಾನಸಭೆಯ ಮುಖ್ಯದ್ವಾರದ ಮೇಲೆ ಖಾಲಿಸ್ತಾನ ಧ್ಜಜ: ತನಿಖೆಗೆ ಆದೇಶ

ಧರ್ಮಶಾಲಾ: ಡೆಹ್ರಾಡೂನ್‌ನಲ್ಲಿರುವ ಹಿಮಾಚಲ ಪ್ರದೇಶ ವಿಧಾನಸಭೆಯ ಮುಖ್ಯ ದ್ವಾರದ ಮೇಲೆ ಭಾನುವಾರ ಖಾಲಿಸ್ತಾನದ ಧ್ಜಜ ಅಂಟಿಸಲಾಗಿದೆ. ಘಟನೆ ಖಂಡಿಸಿರುವ ಮುಖ್ಯಮಂತ್ರಿ ಜೈರಾಮ್ ಠಾಕೂರ್, ಈ ಬಗ್ಗೆ ತಕ್ಷಣ...

ಮುಂದೆ ಓದಿ

error: Content is protected !!