Kids Story : ಒಂದು ದಿನ- “ಏನ್ರೀ, ಈ ಉಪವಾಸ- ವನವಾಸ ನಂಗೂ ಸಾಕಾಗೋಗಿದೆ. ನಿಮ್ಮ ತಂದೆಯಿಂದ ಬರಬೇಕಾಗಿದ್ದ ನಮ್ಮ ಪಾಲಿನ ಸಂಪತ್ತನ್ನು ಕೊಡು ಅಂತ ಅಣ್ಣನನ್ನೇ ಕೇಳಿ, ಹೋಗಿ” ಅಂತ ಮೋಹನನಿಗೆ ಸೇವಂತಿ ಹೇಳಿದಳು. ಅವನೇನು ಈವರೆಗೆ ಕೇಳಿಯೇ ಇಲ್ಲ ಅಂತಲ್ಲ. ಕೇಳಿದರೂ ಆತ ಕೊಟ್ಟಿರಲಿಲ್ಲ. ಇನ್ನೂ ಒಂದು ಪ್ರಯತ್ನ ಮಾಡೋಣ ಅಂತ ಮೋಹನನಿಗೆ ಅನ್ನಿಸಿತು. (Kids Story ) ನೇರ ಹೋದ ಅಣ್ಣನ ಮನೆಗೆ.
ಅಲಕಾ ಕೆ ಆತನ ಹೆಸರು ಭೋಲಾ. ಹೆಸರಿಗೆ ತಕ್ಕ ಹಾಗೆ ಮೋಸ, ವಂಚನೆಗಳನ್ನು ತಿಳಿಯಂಥ ಮುಗ್ಧ ಆತ. ದಿನವೂ ಕಾಡಿಗೆ ಹೋಗಿ ಕಟ್ಟಿಗೆ ಕಡಿದು ತಂದು, ಅದನ್ನ...