Monday, 16th September 2024

ಪ್ರದೀಪ ಶೆಟ್ಟಿಗೆ ಮಾಧ್ಯಮಶ್ರೀ ಪ್ರಶಸ್ತಿ

ಶಿರಸಿ : ಶಿರಸಿ ಪತ್ರಿಕೋದ್ಯಮದಲ್ಲಿ ೨೫ ವರ್ಷಗಳಿಂದ ತಮ್ಮದೇ ಛಾಪು ಮೂಡಿಸಿರುವ ಕನ್ನಡ ಜನಾಂತರಂಗ ವರದಿಗಾರ ಪ್ರದೀಪ ಶೆಟ್ಟಿ ಅವರಿಗೆ ೨೦೨೨ನೇ ಸಾಲಿನ ಮಾಧ್ಯಮಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಶಿರಸಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ಪ್ರಶಸ್ತಿಯು ೩ ಸಾವಿರ ನಗದು, ಪ್ರಶಸ್ತಿ ಪತ್ರವನ್ನು ಒಳಗೊಂಡಿದ್ದು, ಪ್ರದೀಪ ಶೆಟ್ಟಿ ಅವರು ಪತ್ರಿಕೋದ್ಯಮಕ್ಕೆ ನೀಡಿದ ಸೇವೆಗಾಗಿ ಶಿರಸಿ ತಾಲೂಕಾ ಪತ್ರಿಕಾ ಸಂಘ ಪ್ರಶಸ್ತಿ ಪ್ರಕಟಿಸಿದೆ. ಕರಾವಳಿ ಸುಪ್ರಭಾತ, ವಿಜಯ ಕರ್ನಾಟಕ, ಜನಮಾಧ್ಯಮ ಪತ್ರಿಕೆಯಲ್ಲಿ ಕೆಲಸ ಮಾಡಿ ೨೦ […]

ಮುಂದೆ ಓದಿ