Thursday, 19th September 2024

ಲೋಕಸಭೆಯಿಂದ ಸಂಸದೆ ಮಹುವಾ ಮೊಯಿತ್ರಾ ಉಚ್ಛಾಟನೆ

ನವದೆಹಲಿ: ಹಣಕ್ಕಾಗಿ ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ ಗಂಭೀರ ಆರೋಪ ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್​ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಛಾಟನೆ ಮಾಡಲಾಗಿದೆ. ನೈತಿಕ ಸಮಿತಿಯ ವರದಿಯನ್ನು ಸದನ ಅಂಗೀಕರಿಸಿತು. ಅಧಿವೇಶನದ ಐದನೇ ದಿನ ಸಮಿತಿಯ ಅಧ್ಯಕ್ಷ ವಿನೋದ್​ ಸೋನ್ಕರ್​ ವರದಿಯನ್ನು ಸದನದ ಮುಂದಿಟ್ಟರು. ಮೊಯಿತ್ರಾ ವಿರುದ್ಧ ಲೋಕಸಭೆ ಸ್ಪೀಕರ್‌ಗೆ ಮೂರು ಶಿಫಾರಸುಗಳನ್ನು ಸಮಿತಿ ಮಾಡಿತ್ತು ಎಂದು ಮೂಲಗಳು ತಿಳಿಸಿವೆ. ”ಲೋಕಸಭೆ ಪೋರ್ಟಲ್‌ನ ಲಾಗಿನ್ ಸವಲತ್ತುಗಳನ್ನು ಅನಧಿಕೃತ ವ್ಯಕ್ತಿಗಳೊಂದಿಗೆ ಹಂಚಿಕೊಂಡಿದ್ದು ಮೊಯಿತ್ರಾ ಅವರ ‘ಅನೈತಿಕ ನಡವಳಿಕೆ’ […]

ಮುಂದೆ ಓದಿ