Sunday, 8th September 2024

ಭೂಕುಸಿತ: ಇಬ್ಬರ ಸಾವು, 50 ಜನರು ನಾಪತ್ತೆ

ನೋನಿ: ಮಣಿಪುರದ ನೋನಿ ಜಿಲ್ಲೆಯ ರೈಲ್ವೆ ನಿರ್ಮಾಣ ಸ್ಥಳದಲ್ಲಿ ಭಾರಿ ಭೂಕುಸಿತ ಸಂಭವಿಸಿ, ಇಬ್ಬರು ಮೃತಪಟ್ಟಿದ್ದಾರೆ ಸ್ಥಳೀಯರು ಮತ್ತು ಸೇನಾ ಸಿಬ್ಬಂದಿ ಸೇರಿ ಡಜನ್ಗಟ್ಟಲೆ ಜನರು ನಾಪತ್ತೆಯಾಗಿದ್ದಾರೆ. ಟುಪುಲ್ ಯಾರ್ಡ್ ರೈಲ್ವೆ ನಿರ್ಮಾಣ ಶಿಬಿರದಲ್ಲಿ ಈ ಘಟನೆ ನಡೆದಿದೆ. ಇಬ್ಬರ ಶವಗಳನ್ನ ಹೊರತೆಗೆಯಲಾಗಿದ್ದು, ಸುಮಾರು 50 ಜನರು ಅವಶೇಷಗಳ ಅಡಿ ಯಲ್ಲಿ ಸಿಲುಕಿದ್ದಾರೆ ಎಂದು ಶಂಕಿಸಲಾಗಿದೆ. ತುಪುಲ್ ಯಾರ್ಡ್ ರೈಲ್ವೆ ನಿರ್ಮಾಣ ಶಿಬಿರದಲ್ಲಿ ಸಂಭವಿಸಿದ ದುರದೃಷ್ಟಕರ ಭೂಕುಸಿತದಿಂದಾಗಿ, ಸಾವುನೋವುಗಳು ವರದಿ ಯಾಗುತ್ತಿವೆ. ಇಜೆಯಿ ನದಿಯ ಹರಿವನ್ನ ಸಹ […]

ಮುಂದೆ ಓದಿ

ಭಾರತದ ಆಭರಣಕ್ಕೆ ಬಂದೂಕಿನ ರಕ್ಷಣೆ

ಆಲೆಮಾರಿಯ ಡೈರಿ ಸಂತೋಷಕುಮಾರ ಮೆಹೆಂದಳೆ mehendale@gmail.com ಈ ರಾಜ್ಯವನ್ನು ಭಾರತದ ಆಭರಣ ಎಂದು ಅದ್ಯಾಕೆ ವರ್ಣಿಸಿದರೋ ಗೊತ್ತಿಲ್ಲ, ಆದರೆ ಇವತ್ತಿಗೂ ಬಂದೂಕಿನ ಭಯವಿಲ್ಲದೆ ರಾಜ್ಯ ನೆಮ್ಮದಿಯ ನಿದ್ರೆ...

ಮುಂದೆ ಓದಿ

ಕೊಲ್ಹಾಪುರ, ಮಣಿಪುರದಲ್ಲಿ ಭೂಕಂಪನ

ಮುಂಬೈ : ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಭಾನುವಾರ ಬೆಳಗ್ಗೆ ಭೂಕಂಪನ ಸಂಭವಿಸಿದೆ. ಕೊಲ್ಹಾಪುರದಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.3 ತೀವ್ರತೆ ದಾಖಲಾಗಿದ್ದು, ಯಾವುದೇ ಸಾವು-ನೋವಿನ ಕುರಿತು ವರದಿಯಾಗಿಲ್ಲ. ಮಣಿಪುರದ...

ಮುಂದೆ ಓದಿ

ಮಣಿಪುರದ ಸಿಂಗಾಟ್’ನಲ್ಲಿ ಮೊದಲ ಗೆಲುವಿನ ಖಾತೆ ತೆರೆದ ಬಿಜೆಪಿ

ನವದೆಹಲಿ: ಉಪ ಚುನಾವಣೆ 2020ರಲ್ಲಿ ಮಣಿಪುರದ ಸಿಂಗಾಟ್‌ ನಲ್ಲಿ ಭಾರತೀಯ ಜನತಾ ಪಾರ್ಟಿ ಮೊದಲ ಗೆಲುವಿನ ಖಾತೆ ತೆರೆದಿದೆ. ಉಪ ಚುನಾವಣೆಯಲ್ಲಿ ಮಣಿಪುರದ ಸಿಂಗಾಟ್‌ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ...

ಮುಂದೆ ಓದಿ

error: Content is protected !!