Thursday, 19th September 2024

Minister M C Sudhakar: ಅಂತರಾಷ್ಟ್ರೀಯ ಮಟ್ಟದಲ್ಲಿ ದರ್ಗಾ ಅಭಿವೃದ್ದಿ ಮಾಡುತ್ತೇನೆ- ಸಚಿವ ಎಂ ಸಿ ಸುಧಾಕರ್

ಚಿಂತಾಮಣಿ: ಮುರುಗಮಲೆ ದರ್ಗಾವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ದರ್ಗಾ ಆಗಿ ಅಭಿವೃದ್ದಿ ಮಾಡುತ್ತೇನೆ ಎಂದು ಸಚಿವ ಎಂ ಸಿ ಸುಧಾಕರ್ ಭರವಸೆ ನೀಡಿದರು. ತಾಲೂಕಿನ ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಹತ್ತು ವರ್ಷಗಳ ಹಿಂದೆ ನಾನು ಶಾಸಕನಾಗಿದ್ದಾಗ ದರ್ಗಾಗೆ ಒಂದು ಉತ್ತಮ ರೂಪ ಕೊಡಬೇಕೆಂದು ಕನಸು ಕಂಡಿದ್ದೆ. ಅಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಖಾಲಿದ್ ರಾಜ್ಯಾಧ್ಯಕ್ಷರಾಗಿದ್ದರು. ಹಲವಾರು ಬಾರಿ ದರ್ಗಾ ಅಭಿವೃದ್ದಿ ವಿಚಾರದಲ್ಲಿ ಅವರ ಜೊತೆ ಮಾತುಕತೆ ನಡೆಸಿದ್ದೆ ಆಗಿನ […]

ಮುಂದೆ ಓದಿ

Dr M C Sudhakar: ಅರೂರು ಬಳಿ ಮೆಡಿಕಲ್ ಕಾಲೇಜು ನಿರ್ಮಾಣದಿಂದ 300 ಕೋಟಿ ನಷ್ಟ: ಡಾ.ಎಂ.ಸಿ.ಸುಧಾಕರ್

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಕ್ಕೆ ಕೇವಲ 4 ಕಿ.ಮೀ.ದೂರದಲ್ಲಿ ಮೆಡಿಕಲ್ ಕಾಲೇಜಿಗೆ ಬೇಕಾದ 20ಕರೆ ಗೂ ಮೀರಿದ ಸರ್ಕಾರಿ ಜಮೀನು ಇದ್ದರೂ ಸಹ 18 ಕಿ.ಮೀ. ದೂರ ಇರುವ...

ಮುಂದೆ ಓದಿ

ಬಾಟ್ಲಾಹೌಸ್‌ ಎನ್‌ಕೌಂಟರ್‌: ಅರಿಜ್‌ ಖಾನ್‌’ಗೆ ಇಂದು ಶಿಕ್ಷೆ ಪ್ರಕಟ

ನವದೆಹಲಿ: ಬಾಟ್ಲಾ ಹೌಸ್‌ ಎನ್‌ಕೌಂಟರ್‌ಗೆ ಸಂಬಂಧಿಸಿದ ಪ್ರಕರಣಗಳಲ್ಲಿಅರಿಜ್‌ ಖಾನ್‌ನನ್ನು ತಪ್ಪಿತಸ್ಥ ಎಂದು ಪರಿಗಣಿಸಿರುವ ದೆಹಲಿ ನ್ಯಾಯಾಲಯ, ಸೋಮವಾರ ಶಿಕ್ಷೆಯ ಪ್ರಮಾಣದ ತೀರ್ಪು ನೀಡಲಿದೆ. ಎನ್‌ಕೌಂಟರ್‌ಗೆ ಸಂಬಂಧಿಸಿದಂತೆ ಪೊಲೀಸ್...

ಮುಂದೆ ಓದಿ